ಹನುಮಧ್ವಜ ಧ್ವಜಸ್ಥಂಭ ತೆರವು – ಬಿಜೆಪಿ ಪ್ರತಿಭಟನೆ

ಧಾರವಾಡ : ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಕೆಳಗಿಳಿಸಿ ಧ್ವಜಸ್ಥಂಭ ತೆರವುಗೊಳಿಸಿದನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ – ಧಾರವಾಡ ಮಹಾನಗರ ಜಿಲ್ಲೆ ಘಟಕದವರು ಇಂದು ಜಿಲ್ಲಾಧಿಕಾರಿ ಕಚೇರಿಯ ಎದುರಿಗೆ ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ ಜಿಲ್ಲಾಧಿಕಾರಿ…

ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮ

ಧಾರವಾಡದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮ ನಡೆಯಿತು. ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳು ಭಾಗವಹಿಸಿದ್ದರು.

ಮೂರು ದಿನಗಳ ಧಾರವಾಡ ಹಬ್ಬಕ್ಕೆ ಸಂಭ್ರಮದ ತೆರೆ

ಧಾರವಾಡ : ಇಲ್ಲಿಯ ಕರ್ನಾಟಕ ಕಾಲೇಜು ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ಹೆಗಡೆ ಗ್ರುಪ್‌, ವಿಶನ್‌ ಫೌಂಡೇಶನ್‌ ಹಾಗೂ ನ್ಯೂಸ್‌ ಟೈಮ್‌ ಆಯೋಜಿಸಿದ್ದ ಧಾರವಾಡ ಹಬ್ಬ ಯಶಸ್ವಿಯಾಗಿ ಸಮಾರೋಪಗೊಂಡಿದ್ದು, ಕೊನೆ ದಿನ ಭಾನುವಾರ ಸಾವಿರಾರು ಜನರು ಈ ಸಂಭ್ರಮಕ್ಕೆ ಸಾಕ್ಷಿಯಾದರು. ನಿತ್ಯ…

ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಕ್ರೀಡಾಪಟುಗಳು 2023-24ನೇ ಸಾಲಿನ ಬೆಳ್ಳಿ ಕಂಚಿನ ಪದಕ ವಿಜೇತರಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ

ಧಾರವಾಡ : ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಕ್ರೀಡಾಪಟುಗಳು 2023-24ನೇ ಸಾಲಿನ ಅತ್ಯುನ್ನತ ಕ್ರೀಡಾಕೂಟಗಳಾದ  ಎಸ್. ಜಿ.ಎಫ್. ಐ ನ 67 ನೇ ರಾಷ್ಟ್ರೀಯ ಶಾಲಾ ಟೆಕ್ವಾಂಡೋ ಕ್ರೀಡಾಕೂಟ-  2023-24 ರಲ್ಲಿ ಬೆಳ್ಳಿ ಪದಕ ಹಾಗೂ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯಗಳ ಟೇಕ್ವಾಂಡೋ…

31 ರಂದು ಶಾಂತಿ, ಸಂತೋಷ ಮತ್ತು ಸಫಲತೆ ಕುರಿತು ಬಿ.ಕೆ.ಶಿವಾನಿ ದೀದೀಜಿಯವರ ಪ್ರೆರಣಾದಾಯಕ ಸಂದೇಶ

ಧಾರವಾಡ : ಸನ್ನಿಧಿ ಕಲಾಕ್ಷೇತ್ರ, ಜೆ.ಎಸ್.ಎಸ್.ಕ್ಯಾಂಪಸ್, ವಿದ್ಯಾಗಿರಿಯಲ್ಲಿ “ಪೀಸ್, ಹ್ಯಾಪಿನೆಸ್ ಆಂಡ್ ಸಕ್ಸೆಸ್” (ಶಾಂತಿ, ಸಂತೋಷ ಮತ್ತು ಸಫಲತೆ) ಕುರಿತು ಬಿ.ಕೆ.ಶಿವಾನಿ ದೀದೀಜಿಯವರು ಬೆಳಿಗ್ಗೆ 6:45 ರಿಂದ 8:45 ರವರೆಗೆ ಉಪನ್ಯಾಸ ನೀಡಲಿದ್ದಾರೆ ಎಂದು ಸಂಚಾಲಕರು, ಈಶ್ವರೀಯ ವಿಶ್ವ ವಿದ್ಯಾಲಯ ಧಾರವಾಡ…

ಹೊಸ ಜಿಲ್ಲಾಧಿಕಾರಿಗಳಿಗೆ ಸ್ವಾಗತಿಸಿದ ಅಂಗನವಾಡಿ ಕಾರ್ಯಕರ್ತೆಯರು

ಧಾರವಾಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಎಐಟಿಯುಸಿ ವತಿಯಿಂದ ಹೊಸದಾಗಿ ಬಂದಂತಾ ಜಿಲ್ಲಾಧಿಕಾರಿಗಳನ್ನ ಜಿಲ್ಲಾ ಸಮಿತಿ ಪರವಾಗಿ ಸ್ವಾಗತಿಸಲಾಯಿತು.

ಕಾರು ಅಪಘಾತ : ಎಂಬಿಬಿಎಸ್ ವಿದ್ಯಾರ್ಥಿ ಸಾವು

ಧಾರವಾಡ : ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಕಾರು ಅಪಘಾತ ಸಂಭವಿಸಿ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ನಿನ್ನೆ ತಡ ರಾತ್ರಿ ಜರುಗಿದೆ. ಮುಮ್ಮಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದು ,…

ಕೆ ಐ ಎ ಡಿ ಬಿಯ ಬಹುಕೋಟಿ ಹಗರಣ ಬಗೆದಷ್ಟು ಆಳ – ಬಸವರಾಜ ಕೊರವರ

ಧಾರವಾಡ : ಕೆ ಐ ಎ ಡಿ ಬಿಯ ಬಹುಕೋಟಿ ಹಗರಣ ಬಗೆದಷ್ಟು ಆಳ ಎಂಬಂತಾಗಿದೆ. ನಿವೃತ್ತ ವಿಶೇಷ ಭೂ ಸ್ವಾಧೀನ ಅಧಿಕಾರಿ ವ್ಹಿ.ಡಿ. ಸಜ್ಜನ ಇವರು 9-7-2021 ರಿಂದ 30-4-20b22 ರವರೆಗೆ ಒಟ್ಟು ಒಂಬತ್ತು ತಿಂಗಳ  ಅವಧಿಯಲ್ಲಿ ಒಟ್ಟು 506 ಕಡತಗಳಿಗೆ…

ಅಂತರಾಷ್ಟ್ರೀಯ ಕ್ರೀಡಾಪಟು ಮಿಲನ್ ಭಟ್ ಗೆ – ಸಚಿವರಿಂದ ಸನ್ಮಾನ

ಧಾರವಾಡ: 75 ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಧಾರವಾಡ ಇವರ ವತಿಯಿಂದ ಜಿಲ್ಲಾ ಹೊರಾಂಗಣ ಕ್ರೀಡಾ ಕ್ರೀಡಾಂಗಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಧೀಮಂತರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಅಭಿನಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಟೆಕಾಡೋ (Taekwondo) ಸಂಸ್ಥೆಯ ಕುಮಾರ್ ಮಿಲನ್ ಭಟ್…

ಫೆಬ್ರುವರಿಯ 6 ರಂದು ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ, ಬೇಡಿಕೆಗಳನ್ನು ಇಡೆರಿಸಲು ಕಾರ್ಮಿಕ ಸಚಿವರಿಗೆ ಮನವಿ

ಧಾರವಾಡ :ಫೆಬ್ರುವರಿಯ ದಿ 6 ರಂದು ನಡೆಯುವ ಬೆಂಗಳೂರು ಹೋರಾಟದ ವಿಷಯ ಕುರಿತು ಹಾಗೂ ಬಜೆಟ್ ಮಂಡನೆಯ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಲವಾರು ಬೇಡಿಕೆಗಳನ್ನು ಇಡೇರಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡುವಂತೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಸಂತೋಷ ಲಾಡ ಅವರಿಗೆ…