Spread the love

                                           

ಧಾರವಾಡ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಉಪ್ಪಿನಬೆಟಗೇರಿ ಗ್ರಾಮಕ್ಕೆ ಆಗಮಿಸಿದಾಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಎಲ್ಲ ಪದಾಧಿಕಾರಿಗಳು ಸ್ವಾಗತಿಸಿ ಖಾದಿ ಹಾರ ಹಾಕಿ ಸನ್ಮಾನಿಸಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇವಾದಳದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಧಾನ ಕಾರ್ಯದರ್ಶಿ ಸಿ ಎಮ್. ದೊಡಮನಿ
ಪ್ರಧಾನ ಕಾರ್ಯದರ್ಶಿ ಗಳು
ಇಮ್ರಾನ್ ಖಾನ್ ಪಾಟೀಲ್
ಗ್ರಾಮೀಣ ಉಪಾಧ್ಯಕ್ಷರು ಶ್ರೀಶೈಲ್ ಮಸೂತಿ
ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಉಳವಪ್ಪ ಚಂದರಗಿ ಹಾಗೂ ಜಾಕಿರ್ ಹುಸೇನ್ ದೊಡವಾಡ NSUI ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.