Spread the love

ಧಾರವಾಡ : ಹು-ಧಾ ಮಹಾನಗರ ಪಾಲಿಕೆಯ ವಾಡ್೯ ನಂ 26 ರ ಸುಕ್ಷೇತ್ರ ಸುತಗಟ್ಟಿಯ ಶ್ರೀ ‌ವೀರಭದ್ರೇಶ್ವರ ರಥೋತ್ಸವದ ಜಾತ್ರಾ ಮಹೋತ್ಸವ ಬಹು ವಿಜೃಭಣೆಯಿಂದ ಜರುಗಿತು
ಅಪಾರವಾದ ಭಕ್ತಸಮೂಹವದ ಹರ್ಷೋದ್ಗಾರದ ಸಂಭ್ರಮದಲ್ಲಿ ಮಿಂದು ಪುಳಕಿತರಾದರು ರಥವನ್ನು ಎಳೆಯುವ ಮೂಲಕ ತಮ್ಮ ಶೃದಾ ಭಕ್ತಿಯಿಂದ ತೇರನ್ನು ಎಳೆದು ಸಂಬ್ರಮ ಪಟ್ಟರು ಕಾಶಿ ಶಾಖಾ ಮಠದ ಶ್ರೀ ಷ ಬ್ರ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಜರುಗಿದವು.