Spread the love

ಧಾರವಾಡ ಶಹರ ಮತ್ತು ಗ್ರಾಮೀಣ ಘಟಕ ವತಿಯಿಂದ ಕರ್ನಾಟಕ ನದಾಫ್/ಪಿಂಜಾರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ದಿನಾಂಕ 30-12-23 ರಂದು ಸಾಯಂಕಾಲ 4 ಗಂಟೆಗೆ ಆಯೋಜಿಸಲಾಗಿದೆ

ಪೂರ್ವಭಾವಿ ಸಭೆಯನ್ನು ಧಾರವಾಡ ತಾಲೂಕಿನ ಪಿಂಜಾರ ಸಂಘದ ಕಚೇರಿಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಹಾಗೂ ಸದಸ್ಯರು ಪಿಂಜಾರ ಸಮಾಜದ ಬಾಂಧವರು ಎಲ್ಲರೂ ತಪ್ಪದೇ ಪೂರ್ವಭಾವಿ ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಪಿಂಜಾರ ಸಂಘದ ಧಾರವಾಡ ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿಗಳಾದ ಎಂ ಕೆ ನದಾಫ್ ಅವರು ವಿನಂತಿಸಿಕೊಂಡಿದ್ದಾರೆ