Spread the love

ಕರ್ನಾಟಕ ರಾಜ್ಯ  ನದಾಫ / ಪಿಂಜಾರ ಸಂಘದ ಧಾರವಾಡ ಗ್ರಾಮೀಣ ಘಟಕ ಅಧ್ಯಕ್ಷರಾಗಿ ಅಬ್ದುಲ್‌ ರೆಹಮಾನ ಮೌಲಾಸಾಬ ನದಾಫ ಉಪಾಧ್ಯಕ್ಷರಾಗಿ ಇಸ್ಮಾಯಿಲ್‌ ಮಲ್ಲಿಕಸಾಬ ನದಾಫ ,ಮೌಲಾಸಾಬ ಹಜರತಸಾಬ ನದಾಫ,ಹುಸೇನಸಾಬ ದಾವಲಸಾಬ ನದಾಫ ಮಹಿಳಾ ವಿಭಾಗ ಉಪಾಧ್ಯಕ್ಷರಾಗಿ ಸುರಯ್ಯ ಹಸನಸಾಬ ಹೊಸಳ್ಳಿ. ಕಾರ್ಯದರ್ಶಿ ನೂರಅಹ್ಮದ ನದಾಫ ಇವರುಗಳನ್ನ ಇಂದು ನಡೆದ ಸಭೆಯಲ್ಲಿ ಅವಿರೋಧ ಆಯ್ಕೆ ಮಾಡಲಾಯಿತು.

ಧಾರವಾಡ ಶಹರ ಘಟಕದ ಪಿಂಜಾರ ಸಂಘದ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ರಾಜ್ಯ  ನದಾಫ / ಪಿಂಜಾರ ಸಂಘದ ಧಾರವಾಡ ಶಹರ ಘಟಕ ಅಧ್ಯಕ್ಷರಾಗಿ ತನವೀರ ಖಾನಸಾಬ ಪಿಂಜಾರ, ಉಪಾಧ್ಯಕ್ಷರಾಗಿ ಫಕ್ರುದ್ದೀನಅಲಿ ಅಲ್ಲಾಭಕ್ಷ ನದಾಫ ,ಅಮೀನಸಾಬ ನದಾಫ,ಅಲಿಸಾಬ ಫಕ್ರುಸಾಬ ಅಂಕಲಗಿ, ಖುತೇಜಾಬಿ ರಾಜೇಸಾಬ ರಕ್ಕಸಗಿ.  ಕಾರ್ಯದರ್ಶಿ ಅಮಿನುದ್ದೀನ ಕುಷ್ಟಗಿ ಇವರುಗಳನ್ನ ಇಂದು ನಡೆದ ಸಭೆಯಲ್ಲಿ ಅವಿರೋಧ ಆಯ್ಕೆ ಮಾಡಲಾಯಿತು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಚುನಾವಣಾ ಅಧಿಕಾರಿ ಪಿ.ಎಫ.ನದಾಫ .ವೀಕ್ಷಕರು ಅಕ್ಬರಲಿ .ಆರ.ಕೊಟಬಾಗಿ ಶಹರ ಘಟಕ ಧಾರವಾಡ

ಚುನಾವಣಾ ಅಧಿಕಾರಿ ಮಹಮ್ಮದ ರಫೀಕ .ಎಮ.ನದಾಫ .ವೀಕ್ಷಕರು ಅಕ್ಬರಸಾಬ ನದಾಫ ಗ್ರಾಮೀಣ ಘಟಕ ಧಾರವಾಡ

ಜಿಲ್ಲಾಧ್ಯಕ್ಷರು ಎನ.ಎಫ.ನದಾಫ,ಎ.ಎಚ.ನದಾಫ.ಜಿಲ್ಲಾ ಕಾರ್ಯದರ್ಶಿ ಪಿ.ಬಿ.ನದಾಫ,ಎಫ.ಎಮ.ನದಾಫ. ಎಚ.ಡಿ.ನದಾಫ,ಎಮ.ಎಮ.ನದಾಫ,ರಜೀಯಾಬೇಗಂ ಕೊಟಬಾಗಿ,ಜಾಹೀದಾ ಅಂಕಲಗಿ,ಆಯಟ್ಟಿ,ಲಾಲಬಿ,ಹುಲಕೋಟಿ,ಪಿಂಜಾರ,ಯರೆಮನಿ,ಸುನಗದ ಹಾಗೂ ನದಾಫ ಬಂಧುಗಳು ಹಾಜರಿದ್ದರು.