Spread the love

ವಿವಿಧ ಕಾಮಗಾರಿಗಳಿಗೆ ಶಿವಲೀಲಾ ಕುಲಕರ್ಣಿ ಗುದ್ದಲಿ ಪೂಜೆ

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ 4ನೇ ವಾರ್ಡಿನ ಬರುವ ಮಟ್ಟಿ .ಇಂಡಿ.ಕೋಟಿ ಪ್ಲಾಟಿಗಳ ಹಾಗೂ ಪತ್ರೇಶ್ವೇರ ನಗರದ ರಸ್ತೆಗಳ ಕಾಮಗಾರಿಗಳಿಗೆ ಜನಪ್ರಿಯ ಶಾಸಕರಾದ ವಿನಯ್ ಕುಲಕರ್ಣಿ ಅವರು

ವಿಶೇಷ ಅನುದಾನವನ್ನು ನೀಡಿದ್ದಾರೆ ಎಂದು ಶಿವಲೀಲಾ ಕುಲಕರ್ಣಿ ಅವರು ಹೇಳಿದ್ರು ಶನಿವಾರ ಮಟ್ಟಿ ಪ್ಲಾಟಿನಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಸದಸ್ಯರಾದ ರಾಜ್ ಶೇಖರ ಕಮತಿ.ಕಾಂಗ್ರೇಸ ಪಕ್ಷದ ಮುಖಂಡರು.ನಗರದ ಹಿರಿಯರು.ಮತ್ತು ಯುವಕರು.ಮಹಿಳೆಯರು ಭಾಗವಹಿಸಿದ್ದರು.