• adminadmin
  • October 21, 2023
  • 0 Comments
  • 1 minute Read
“ಬಿಗ್ ಮಿಶ್ರಾ “ದವರಿಂದ ಉತ್ತರ ಕರ್ನಾಟಕದಲ್ಲಿನ ಅತಿ ದೊಡ್ಡ ಸಸ್ಯಾಹಾರಿ ಉಪಹಾರ ಗೃಹದ ಲೋಕಾರ್ಪಣೆ

“ಬಿಗ್ ಮಿಶ್ರಾ “ದವರಿಂದ ಉತ್ತರ ಕರ್ನಾಟಕದಲ್ಲಿನ ಅತಿ ದೊಡ್ಡ ಸಸ್ಯಾಹಾರಿ ಉಪಹಾರ ಗೃಹದ ಲೋಕಾರ್ಪಣೆ 23ರಂದು. ಧಾರವಾಡ 22 : ಬಿಗ್ ಮಿಶ್ರಾ “ದವರಿಂದ ಉತ್ತರ ಕರ್ನಾಟಕದಲ್ಲಿನ ಅತಿ ದೊಡ್ಡ ಸಸ್ಯಾಹಾರಿ ಉಪಹಾರ ಗೃಹದ ಲೋಕಾರ್ಪಣೆ 23ರಂದು ಮಾಡಲಾಗುವದು ಎಂದು ಬಿಗ್…

  • adminadmin
  • October 21, 2023
  • 0 Comments
  • 0 minutes Read
ಕರಿಯಮ್ಮ ದೇವಿಗೆ ಬಂಗಾರದ ಕಿರೀಟ ಅರ್ಪಣೆ.

ಧಾರವಾಡದ ಶಾಂತಿನಿಕೇತನ ನಗರದ ಕರಿಯಮ್ಮ ದೇವಿಗೆ ಇಂದು ಸುಮಾರು ೨೪ ಲಕ್ಷ ರೂಪಾಯಿಯ ಮೌಲ್ಯದ ೪೦ ತೊಲೆಯಿಂದ ಮಾಡಿದ ಬಂಗಾರದ ಕಿರೀಟವನ್ನು ದೇವಿಗೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಎನ್. ಹೆಚ್. ಕೋನರೆಡ್ಡಿ ಶ್ರೀಮತಿ ಶಿವಲೀಲಾ ಕುಲಕರ್ಣಿ ಹಾಗೂ ಟ್ರಸ್ಟಿನ ಎಲ್ಲ ಸದಸ್ಯರು…

  • adminadmin
  • October 21, 2023
  • 0 Comments
  • 0 minutes Read
20 ಕಿಲೋಮೀಟರ್‌ ಬೆನ್ನಟ್ಟಿ ಕಳ್ಳರ ಹೆಡೆಮುರಿ ಕಟ್ಟಿದ ಕೊರಟಗೆರೆ ಪೊಲೀಸರು!

ಪೊಲೀಸರ ಕಣ್ತಪ್ಪಿಸಿ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ ಕಳ್ಳರನ್ನು 20 ಕಿಲೋಮೀಟರ್ ಬೆನ್ನಟ್ಟಿ ಹೆಡೆಮುರಿ ಕಟ್ಟಿದ್ದಾರೆ ಕೊರಟಗೆರೆ ಪೊಲೀಸರು. ಕೊರಟಗೆರೆಯ ಬಸವರಾಜು ಬಿ.ಸಿ. (26), ಮಧುಗಿರಿಯ ಮಂಜು ನಾಥ್‌ (28), ಬೆಂಗಳೂರಿನ ನಿರಂಜನ್‌ (32) ಮತ್ತು ತುಮಕೂರಿನ ಗೋವಿಂದ ಪ್ರಸಾದ್‌ (42) ಬಂಧಿತರು.…

  • adminadmin
  • October 21, 2023
  • 0 Comments
  • 0 minutes Read
ಇಸ್ರೇಲ್‌ ಪರ ಪೋಸ್ಟ್‌ ಹಾಕಿದ್ದ ಕನ್ನಡಿಗ ವೈದ್ಯ ಬಹರೈನ್‌ನಲ್ಲಿ ಸೆರೆ

ಬಹರೈನ್ ನಲ್ಲಿ ಇಸ್ರೇಲ್ ಪರ ಸಾಮಾಜಿಕ ತಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಕನ್ನಡಿಗ ವೈದ್ಯನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಅವರು ಕಾರ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆಯಿಂದಲೂ ವಜಾ ಮಾಡಲಾಗಿದೆ. ತನ್ನ ಪೋಸ್ಟ್ ವಿವಾದವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ವೈದ್ಯ ತಕ್ಷಣವೇ ಅದನ್ನು ಡಿಲೀಟ್ ಮಾಡಿ ಕ್ಷಮೆ…