Spread the love

ಕುಂದಗೋಳ : ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಬೆಳೆ ರಕ್ಷಕ ರೈತ ಸಂಘಕ್ಕೆ ಇತ್ತೀಚಿಗೆ ನಡೆದ ಸಭೆಯಲ್ಲಿ ೨೦೨೪-೨೫ ರ ಸಾಲಿನ ಬೆಳೆ ರಕ್ಷಕ ಸಂಘಕ್ಕೆ ಹೊಸ ಅಧ್ಯಕ್ಷರಾಗಿ ಜೆ.ಎಮ್.ಜಾಲಿಹಾಳ,ಉಪಾಧ್ಯಕ್ಷರಾಗಿ ಈರಪ್ಪಾ ಪಶುಪತಿಹಾಳ, ಗೌರವಾಧ್ಯಕ್ಷರಾಗಿ ಎಫ.ಬಿ.ಗನ್ಮಾಲಿಗೌಡ್ರ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಬೆಳೆ ರಕ್ಷಕ ರೈತ ಸಂಘ ತಿಳಿಸಿದೆ.

ಈ ಸಂದರ್ಭದಲ್ಲಿ ಬೆಳೆ ರಕ್ಷಕ ರೈತ ಸಂಘದ ಪದಾಧಿಕಾರಿಗಳು ಹಾಗೂ ಇನ್ನಿತರರು ಇದ್ದರು.