Spread the love

ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರು ಸಂಘಟನೆ ನಿರಂತರವಾಗಿ ಹೋರಾಟದ ಮುಖಾಂತರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಎಲ್ಲಾ ಕಾರ್ಮಿಕರು ಸಂಘಟಿತರಾಗಿ ಹೋರಾಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ.ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಎ.ಎಸ್.ಪೀರಜಾದೆ ಅವರು ಕರೆ ನೀಡಿದರು.

ಅವರು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಧಾರವಾಡ ತಾಲೂಕ ಸಮ್ಮೇಳನವನ್ನು ಉದ್ದಾಟಿಸಿ ಮಾತನಾಡಿದರು

ಹಿರಿಯ ಪತ್ರಕರ್ತರಾದ ಎಂ.ಆರ್.ನದಾಫ ಅವರು ಮಾತನಾಡಿ ಪ್ರತಿಯೊಂದು ಗ್ರಾಮದ ಕಾರ್ಮಿಕರನ್ನು ಸಂಘಟಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆಯುವಂತೆ ಮಾಡುವುದು ಅವಶ್ಯವಾಗಿದೆ ಎಂದರು.

ನಿವೃತ್ತಿಯ  ಸೈನಿಕರರಾದ ಈರಪ್ಪ ತಡಕೋಡ ಮಾತನಾಡಿ ಪ್ರತಿಯೊಬ್ಬ ಕಾರ್ಮಿಕರು ಪರಸ್ಪರರ ವಿಚಾರ ವಿನಿಮಯ ಮಾಡಿಕೊಳ್ಳಲು ಸಮ್ಮೇಳನಗಳು ನಡೆಯಬೇಕು ಅದಕ್ಕೆ ಎಲ್ಲರೂ ಸಹಾಯ ಸಹಕಾರ ನೀಡಬೇಕು ಎಂದು ಹೇಳಿದರು.

ಗಿರಿಯಪ್ಪ ಕರೆಣ್ಣವರ ಅವರು ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸದಸ್ಯರು ಕಾರ್ಯ ಮಾಡಬೇಕು.

  1. ಈ ಸಂದರ್ಭದಲ್ಲಿ ಶಾಹಬುದ್ದೀನ ಕುಂದಗೋಳ .ರತ್ನಾ ಪೂಜಾರ.ರಫೀಕ ಅಹಮದ್ ನಾಯಕವಾಡಿ.ಇಮಾಮಸಾಬ ಸವಣೂರ.ಅಕ್ಬರ ಕುಂಭಿ.ಶಂಕರ ಬೆಳಗಲಿ.ಸಲಿಂ ನದಾಫ.ಇನ್ನೀತರ