ಹುಬ್ಬಳ್ಳಿ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಕುಲದಲ್ಲಿ
75ನೇ ಗಣರಾಜ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಶಾಲಾ ಧ್ವಜಾರೋಹಣವನ್ನು ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಹನುಮಂತ ಚ ಉಣಕಲ್ ಗೈದರು,ರೌಂಡ್ ಟೇಬಲ್ ಇಂಡಿಯಾ ಎಚ್.ಕೆ.ಆರ್.ಟಿ. 178 ಎರಿಯಾ ಚೇರಮನ್ ವೀಪಲ ಭೂತದ, ಪ್ರಕಾಶ್ ಬದ್ಧಿ, ಶ್ರೀಪತಿ ಚೌವ್ಹಾಣ್, ನಿತೀನ್ ಮೆಹರವಾಡೆ, ಇವರು ಶಾಲಾ ಮಕ್ಕಳಿಗೆ ಬುಕ್ ಪೇನ್ ಸಿಹಿ ವಿತರಿಸಿದರು.
ಶಾಲಾ ಸಮಿತಿ ಸದಸ್ಯರು, ಮಹಾದೇವಪ್ಪ ಪೂಜಾರ, ಹನುಮಂತ ಭೀ ಉಣಕಲ್, ಬಸಪ್ಪ ಯಲಿಗಾರ, ರಾಮಣ್ಣ ಉಣಕಲ್, ಅಶೋಕ್ ಮ್ಯಾಗೇರಿ, ಕಲ್ಲಪ್ಪ ಗುಡಿಹಾಳ, ಶೇಖು ಬ್ಯಾಹಟ್ಟಿ, ಗುರುಗಳು, ಗುರುಮಾತೇಯರು, ಗ್ರಾಮದ ಹಿರಿಯರು, ಪಾಲಕರು, ಶಾಲೆಯ ಮಕ್ಕಳು, ಸಂದರ್ಭದಲ್ಲಿ ಉಪಸ್ಥಿತರಿದ್ದರು.
75ನೇ ಗಣರಾಜ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮ
Related Posts
ರಾಷ್ಟ್ರೀಯ ವಿಜ್ಞಾನ ದಿನಾಚರಣೆ
Spread the love ವಿಕಸಿತ ಭಾರತಕ್ಕೆ ನೂತನ ತಂತ್ರಜ್ಞಾನ ಮತ್ತು ಆವಿಷ್ಕಾರ ಸಂಶೋಧನೆಗಳ ಅವಶ್ಯಕತೆ ಇದೆ. ಹೊಸ ಅನ್ವೇಷಣೆ ಮತ್ತು ತಂತ್ರಜ್ಞಾನದಲ್ಲಿ ಯುವ ಸಂಶೋಧಕರ ಪಾತ್ರ ಬಹಳ ಇದೆ ಎಂದು *ದೆಹಲಿ ಐಐಟಿಯ ಕೆಮಿಕಲ್ ಇಂಜನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ.ಡಿ.ಪಿ…
ಆಡಳಿತಾತ್ಮಕವಾಗಿ ಅಧಿಕಾರಿಗಳು ಜನಸ ಸ್ನೇಹಿ ಆಗಿರಬೇಕು
Spread the love *ಸರಕಾರ ನೀಡುವ ಸೇವಗಳು ಸಮಯಕ್ಕೆ ಸರಿಯಾಗಿ ಜನರಿಗೆ ತಲಪಲು ಮಾಹಿತಿ ತಂತ್ರಜ್ಞಾನದ ಪಾತ್ರ ಬಹಳ ಪ್ರಮುಖವಾದ ಪಾತ್ರವಹಿಸುತ್ತದೆ* ಎಂದು ಕರ್ನಾಟಕ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಮತ್ತು ಕರ್ನಾಟಕ ಆಡಳಿತಾತ್ಮಕ ಸುಧಾರಣಾ ಆಯೋಗದ ಮಾಜಿ ಅಧ್ಯಕ್ಷರಾದ…