Spread the love

ಧಾರವಾಡ ಹುಬ್ಬಳ್ಳಿ ಮಹಾನಗರ ಸೇರಿದಂತೆ ದೇಶಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಪ್ರೀತಿ ಗೌರವದಿಂದಲೇ ಬದುಕುವುದನ್ನು ಕಲಿಯಬೇಕು ನಮ್ಮನ್ನು ದ್ವೇಷಿಸುವವರನ್ನು ಕೊಡಾ ಪ್ರೀತಿಸು ಎಂದು ಯೇಸುವಿನ ಸಂದೇಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಫಾದರ್ ಸೆಡ್ರಿಕ್ ಜಾಕೋಬ್ ಅವರು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಬಸವರಾಜ ಗುರಿಕಾರ ಅವರು ಕೇಕ್ ಕತ್ತರಿಸುವ ಮೂಲಕ ಕ್ರಿಸ್ಮಸ್ ಹಬ್ಬಕ್ಕೆ ಚಾಲನೆ ನೀಡಿದರು

ಮಾತನಾಡಿ ಕ್ರಿಸ್ಮಸ್ ಹಬ್ಬವನ್ನು ದೇಶಾದ್ಯಂತ ಸೆಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ ಈ ಧರ್ಮ ವಿಶ್ವ ಶಾಂತಿ ನೆಮ್ಮದಿ ನೀಡುವಂತೆ ಶುಭವನ್ನು ಹಾರೈಸಿದರು ಅವರು ಕೆಲಗೇರಿ ಕೆರೆ ಹತ್ತಿರ ಇರುವ ಜೇಮ್ಸ್ ರಿಚರ್ಡ್ ಸನ್ ಯಮ ಚರ್ಚ ನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದು.

ಕಾಂಗ್ರೆಸ್ ಮುಖಂಡರಾದ ರಾಜು.ಮತ್ತು ಸ್ವಾತಿ ಮಾಳಗಿ.ಜೀಮ್ಸ್ ಜಾಕೋಬ್ ಮತ್ತು ಇನ್ನಿತರರು ಉಪಸ್ಥಿತರಿದ್ದರು ಸಾವಿರಾರು ಜನರು ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದರು