Spread the love

ಹುಬ್ಬಳ್ಳಿ : 75ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷರಾದ ಬಸಪ್ಪ ಯಲಿಗಾರ ನೆರವೇರಿಸಿದರು,
ಉಪಾಧ್ಯಕ್ಷರು ಶಂಕರಗೌಡ ಪಾಟೀಲ,‌ ಸದಸ್ಯರು ಹನುಮಂತ ಭೀ ಉಣಕಲ್, ಮಡಿವಾಳಪ್ಪ ನಾಯ್ಕರ, ಮಡಿವಾಳಪ್ಪ ಗಂಜಿಗಟ್ಟಿ, ಬಸಪ್ಪ ಚನ್ನಗಣ್ಣವರ, ರಾಯಪ್ಪ ಕನಾಜನವರ, ಲಲಿತಾ ಉಣಕಲ್, ಯಲ್ಲವ್ವ ಧರೇಣ್ಣವರ, ಮಾರುತಿ ತಳವಾರ,
ರೈತ ಬಾಂಧವರು ಮಹಾದೇವಪ್ಪ ಪೂಜಾರ, ಬಸಪ್ಪ ಮರಬಣ್ಣವರ, ಹನುಮಂತಪ್ಪ ಬೂದಣ್ಣವರ, ಬಾಲಪ್ಪ ಬಾದಾಮಿ, ಬಸಪ್ಪ ನಾಯ್ಕರ, ರಾಮಣ್ಣ ಉಣಕಲ್, ಅಶೋಕ್ ಮ್ಯಾಗೇರಿ, ಶೇಖು ಬ್ಯಾಹಟ್ಟಿ, ಹನುಮಂತ ಉಣಕಲ್, ಶೇಖರಗೌಡ ಪಾಟಿಲ್, ಯಲ್ಲಪ್ಪ ಯಲಗೋಣ್ಣವರ, ಶೇಖು ಯಲಗೋಣ್ಣವರ, ಮಹಾದೇವಿ ಗೌಡ ಪಾಟೀಲ್, ಬಸವರಾಜ ಉಣಕಲ್, ಮಂಜುನಾಥ ಉಣಕಲ್, ಕಿರಣ ಪಾಟೀಲ್, ಗ್ರಾಮದ ಗುರು ಹಿರಿಯರು, ಉಪಸ್ಥಿತರಿದ್ದರು.