ಹುಬ್ಬಳ್ಳಿ : 75ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷರಾದ ಬಸಪ್ಪ ಯಲಿಗಾರ ನೆರವೇರಿಸಿದರು,
ಉಪಾಧ್ಯಕ್ಷರು ಶಂಕರಗೌಡ ಪಾಟೀಲ, ಸದಸ್ಯರು ಹನುಮಂತ ಭೀ ಉಣಕಲ್, ಮಡಿವಾಳಪ್ಪ ನಾಯ್ಕರ, ಮಡಿವಾಳಪ್ಪ ಗಂಜಿಗಟ್ಟಿ, ಬಸಪ್ಪ ಚನ್ನಗಣ್ಣವರ, ರಾಯಪ್ಪ ಕನಾಜನವರ, ಲಲಿತಾ ಉಣಕಲ್, ಯಲ್ಲವ್ವ ಧರೇಣ್ಣವರ, ಮಾರುತಿ ತಳವಾರ,
ರೈತ ಬಾಂಧವರು ಮಹಾದೇವಪ್ಪ ಪೂಜಾರ, ಬಸಪ್ಪ ಮರಬಣ್ಣವರ, ಹನುಮಂತಪ್ಪ ಬೂದಣ್ಣವರ, ಬಾಲಪ್ಪ ಬಾದಾಮಿ, ಬಸಪ್ಪ ನಾಯ್ಕರ, ರಾಮಣ್ಣ ಉಣಕಲ್, ಅಶೋಕ್ ಮ್ಯಾಗೇರಿ, ಶೇಖು ಬ್ಯಾಹಟ್ಟಿ, ಹನುಮಂತ ಉಣಕಲ್, ಶೇಖರಗೌಡ ಪಾಟಿಲ್, ಯಲ್ಲಪ್ಪ ಯಲಗೋಣ್ಣವರ, ಶೇಖು ಯಲಗೋಣ್ಣವರ, ಮಹಾದೇವಿ ಗೌಡ ಪಾಟೀಲ್, ಬಸವರಾಜ ಉಣಕಲ್, ಮಂಜುನಾಥ ಉಣಕಲ್, ಕಿರಣ ಪಾಟೀಲ್, ಗ್ರಾಮದ ಗುರು ಹಿರಿಯರು, ಉಪಸ್ಥಿತರಿದ್ದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಗೋಕುಲದಲ್ಲಿ ಧ್ವಜಾರೋಹಣ
Related Posts
ರಾಷ್ಟ್ರೀಯ ವಿಜ್ಞಾನ ದಿನಾಚರಣೆ
Spread the love ವಿಕಸಿತ ಭಾರತಕ್ಕೆ ನೂತನ ತಂತ್ರಜ್ಞಾನ ಮತ್ತು ಆವಿಷ್ಕಾರ ಸಂಶೋಧನೆಗಳ ಅವಶ್ಯಕತೆ ಇದೆ. ಹೊಸ ಅನ್ವೇಷಣೆ ಮತ್ತು ತಂತ್ರಜ್ಞಾನದಲ್ಲಿ ಯುವ ಸಂಶೋಧಕರ ಪಾತ್ರ ಬಹಳ ಇದೆ ಎಂದು *ದೆಹಲಿ ಐಐಟಿಯ ಕೆಮಿಕಲ್ ಇಂಜನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ.ಡಿ.ಪಿ…
ಆಡಳಿತಾತ್ಮಕವಾಗಿ ಅಧಿಕಾರಿಗಳು ಜನಸ ಸ್ನೇಹಿ ಆಗಿರಬೇಕು
Spread the love *ಸರಕಾರ ನೀಡುವ ಸೇವಗಳು ಸಮಯಕ್ಕೆ ಸರಿಯಾಗಿ ಜನರಿಗೆ ತಲಪಲು ಮಾಹಿತಿ ತಂತ್ರಜ್ಞಾನದ ಪಾತ್ರ ಬಹಳ ಪ್ರಮುಖವಾದ ಪಾತ್ರವಹಿಸುತ್ತದೆ* ಎಂದು ಕರ್ನಾಟಕ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಮತ್ತು ಕರ್ನಾಟಕ ಆಡಳಿತಾತ್ಮಕ ಸುಧಾರಣಾ ಆಯೋಗದ ಮಾಜಿ ಅಧ್ಯಕ್ಷರಾದ…