Spread the love

 

 

ಧಾರವಾಡ 25 :
ಬೆಳಿಗ್ಗೆ ನುಗ್ಗೀಕೆರಿಯಿಂದ ನಗರಕ್ಕೆ ಆಗಮಿಸಲು ಸರಿಯಾದ ಬಸ್ ಸೌಲಭ್ಯ ಇಲ್ಲದ ಕಾರಣ ಜೀವ ಮುಷ್ಟಿಯಲ್ಲಿ ಹಿಡಿದು ಟಂಟಂ ಹಿಂದೆ ನಿಂತು ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರು.