ಕವಿಗಳಲ್ಲಿ ದಾಸರೆಂಬ ಹೆಗ್ಗಳಿಕೆಗೆ ಪಾತ್ರರಾದವರು ಕನಕದಾಸರು
ಕವಿ, ಕವಿಗಳಲ್ಲಿ ದಾಸರೆಂಬ ಹೆಗ್ಗಳಿಕೆಗೆ ಪಾತ್ರರಾದವರು…
ಕವಿ, ಕವಿಗಳಲ್ಲಿ ದಾಸರೆಂಬ ಹೆಗ್ಗಳಿಕೆಗೆ ಪಾತ್ರರಾದವರು…
ಧಾರವಾಡ : ಪ್ರತಿಯೊಬ್ಬ ಮಾನವನಲ್ಲಿ ಅರಿವು ಜನ್ಮಜಾತವಾಗಿ ನೆಲೆಸಿರುತ್ತದೆ ಆದರೆ ಹೊರಗಿನ ಗುರುವು ಕವಲುದಾರಿಗಳಲ್ಲಿ ನಿಂತಿರುವ ಕೈಮರದಂತೆ ಕೇವಲ ಮಾರ್ಗದರ್ಶಕವಾಗಿರುತ್ತದೆ. ಮನುಷ್ಯನ ಶ್ರೇಯಸ್ಸು ಅವನ ದೃಢತೆಯನ್ನು ಅವಲಂಬಿಸಿರುತ್ತದೆ. ಮನುಷ್ಯ ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟುತ್ತಾನೆ ಆತ ಬೆಳೆಯುತ್ತಿದ್ದಂತೆ ಕೇವಲ ಮಾನವನಾಗಿ ಬದುಕುತ್ತಿದ್ದಾನೆ. ಜೀವನದಲ್ಲಿ…
ಧಾರವಾಡ : ಹು–ಧಾ ಮಹಾನಗರದಲ್ಲಿ ಪಾಲಿಕೆಯ ವಾಡ್೯ ನಂ 26 ನೇ ಸುತಗಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಕದಾಸರ ಬಾವ ಚಿತ್ರಕ್ಕೆ ಪುಷ್ಪ ನಮನವನ್ನು ಅಪಿ೯ಸುವ ಮೂಲಕ.ಕನಕ.ದಾಸರ ಜಯಂತಿಯನ್ನು ಆಚರಿಸಲಾಯಿತು ಎಸ. ಡಿ.ಎಮ ಸಿ ಅಧ್ಯಕ್ಷರಾದ ಸಿದ್ದಪ್ಪ ಕೆಂಚಪ್ಪ ಕುಂಬಾರ…
ಧಾರವಾಡ: ಆರ್ ಟಿ ಆಯ್ ಕಾಯ೯ಕತ೯ನ ಕಿರುಕುಳಕ್ಕೆ ಬೇಸತ್ತು ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮ ಪಂಚಾಯಿತಿ ಪಿಡಿಓ ನಾಗರಾಜ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ್ನೇಹಿತರಿಗೆ ವೀಡಿಯೋ ಕಳಸಿ ಯರಿಕೊಪ್ಪ ಗ್ರಾಮ ಪಂಚಾಯಿತಿ…
ಧಾರವಾಡ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಉಪ್ಪಿನಬೆಟಗೇರಿ ಗ್ರಾಮಕ್ಕೆ ಆಗಮಿಸಿದಾಗ…
ರೈತಾಪಿ ವರ್ಗ ಮತ್ತು ಕೃಷಿ ರಂಗದ ಸಮಗ್ರ ಅಭಿವೃದ್ಧಿಯೇ ಮೂಲ ಉದ್ದೇಶವನ್ನು ಹೊಂದಿದೆ ಎಂದು ನೂತನ ಅಧ್ಯಕ್ಷರಾದ ಶಿವಕುಮಾರ್ ಗೌಡ ಪಾಟಲ ಅವರು ಸುದ್ದಿ ಗಾರರೂದಂದಿಗೆ ಮಾತನಾಡಿದರು. ನಮ್ಮ ಬ್ಯಾಂಕು 23-11-1916 ರಂದು ದಿವಂಗತ ದಿವಾನ ಬಹದ್ದೂರ್ ಶಾಂತವೀರಪ್ಪ ಮೆಣಸಿನಕಾಯಿ…
ಬೆಂಗಳೂರು : ಎಚ್.ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಜನಗಣತಿ) ವರದಿಯನ್ನು ಸ್ವೀಕರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಒಕ್ಕೊರಲಿನ ನಿರ್ಣಯ ಕೈಗೊಂಡಿದದೆ. ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ರಾಮಚಂದ್ರಪ್ಪ…
ಧಾರವಾಡ : ಎಸ ಡಿ ಎಮ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯು ತಮ್ಮ ಪೂಜ್ಯ ಅಧ್ಯಕ್ಷರಾದ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಜಿಯವರ ೭೫ ನೇ ಜನ್ಮದಿನವನ್ನು ಇಂದು ಪುನರ್ ಸಮರ್ಪಣಾ ದಿನವನ್ನಾಗಿ ಆಚರಿಸಲಾಯಿತು. ಧಾರವಾಡ ಎಸಡಿಎಂ ಸಿಇಟಿ ಸೊಸೈಟಿಯ ಕಾರ್ಯದರ್ಶಿ ಜೀವಂಧರ…
ಧಾರವಾಡ 25 : ಬೆಳಿಗ್ಗೆ ನುಗ್ಗೀಕೆರಿಯಿಂದ ನಗರಕ್ಕೆ ಆಗಮಿಸಲು ಸರಿಯಾದ ಬಸ್ ಸೌಲಭ್ಯ ಇಲ್ಲದ ಕಾರಣ ಜೀವ ಮುಷ್ಟಿಯಲ್ಲಿ ಹಿಡಿದು ಟಂಟಂ ಹಿಂದೆ ನಿಂತು ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರು.
ಇತ್ತೀಚಿಗೆ ಬೆಂಗಳೂರಿನಲ್ಲಿ ಇಲಾ ಖೆಯಿಂದ ನಡೆದ ರಾಜ್ಯಮಟ್ಟದ 14 ವಯೋಮಿತಿ ಒಳಗಿನ ಬಾಲಕಿಯರ ಫುಟ್ಬಾಲ್ ಕ್ರೀಡಾಕೂಟದಲ್ಲಿ ಬೆಳಗಾವಿ ವಿಭಾಗವನ್ನು ಪ್ರತಿನಿಧಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದ ಧಾರವಾಡ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ.ಅಮ್ಮಿನಭಾವಿಯ ವಿನೋದಾ…