Spread the love

ಧಾರವಾಡ: ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರಾದ ಅಲ್ಲಾಭಕ್ಷ ಎಂ.ಎಸ್ ಇವರ ನೇತೃತ್ವದಲ್ಲಿ ಧಾರವಾಡ ಜಿಲ್ಲೆಯಲ್ಲಿ ಸರ್ಕಾರದ ಮಹತ್ವಕಾಂಕ್ಷೆಯ ಸಂವಿಧಾನ ಜಾಗೃತಿ ಜಾಥಾವನ್ನು ಯಶಸ್ವಿಗೊಳಿಸಲು ನಿರಂತರವಾಗಿ ಶ್ರಮಿಸುತ್ತಿರುವ ಇವರನ್ನು ಜಯ ಕರ್ನಾಟಕ ಸಂಘಟನೆ ಧಾರವಾಡ ಜಿಲ್ಲಾ ಘಟಕದ ಹಾಗೂ ದಲಿತ ಸಂಘರ್ಷ ಸಮಿತಿ ಡಿ.ಎಸ್.ಎಸ್ ಜಂಟಿಯಾಗಿ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಮುಖಂಡರುಗಳಾದ ಲಕ್ಷ್ಮಣ ಬ ದೊಡ್ಡಮನಿ, ಸುಧೀರ ಎಂ ಮುಧೋಳ, ನಾರಾಯಣ ಮಾದರ, ಹನುಮಂತ ಮೋರಬ, ಪ್ರಕಾಶ ಹೂಗಾರ, ರಮೇಶ ಅರಳ್ಳಿಕಟ್ಟಿ, ರಾಮನಗೌಡರ ಕಿತ್ತೂರ, ಶಬ್ಬೀರ್ ಅತ್ತಾರ, ಮಂಜುನಾಥ ದೊಡ್ಡಮನಿ, ಮಂಜುನಾಥ್ ಮಾದರ, ಇನ್ನು ಅನೇಕರು ಉಪಸ್ಥಿತರಿದ್ದರು