Spread the love

ಧಾರವಾಡ : ಜನೇವರಿ 26,ರಂದು 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು ,
ನೌಕರರ ಭವನ ಧಾರವಾಡ ಆವರಣದಲ್ಲಿ ಜನೇವರಿ 26‌, ಶುಕ್ರವಾರದಂದು ಧ್ವಜಾರೋಹಣವನ್ನು ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಎಸ್.ಎಫ್.ಸಿದ್ದನಗೌಡರ ರವರು ಧ್ವಜಾರೋಹಣ ನೆರೆವೇರಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯರು ಮಾರ್ಗಗರ್ಶಕರಾದ ಶ ಬಸವರಾಜ ಗುರಿಕಾರ, ಎಸ್ ಕೆ ರಾಮದುರ್ಗ, ಜಿಲ್ಲಾ ವಿಮಾ ಅಧಿಕಾರಿ ಜಗನ್ನಾಥರಾವ್ .ಸಿ.ಕಠಾರಿರೆ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಂಜುನಾಥ ಯಡಳ್ಳಿ ದೇವಿದಾಸ ಶಾಂತಿಕರ ಮಲ್ಲಿಕಾರ್ಜುನ ಸೋಲಗಿ ರಾಜಶೇಖರ ಬಾಣದ , ಗಿರೀಶ ಚೌಡಕಿ ಉಪಾಧ್ಯಕ್ಷರಾದ ಎಫ್.ವಿ. ಮಂಜನ್ನವರ.ರಾಜಶೇಖರ ಕೋನರಡ್ಡಿ ನೌಕರ ಸಂಘದ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಹಾಗು ಆರೋಗ್ಯ,ಭೂಮಾಪನಾ,ಶಿಕ್ಷಣ, ಕಂದಾಯ ಇಲಾಖೆ ಸೇರಿದಂತೆ ಇತರ ಇಲಾಖೆ ನೌಕರ ಬಾಂಧವರು ಹಾಜರಿದ್ದರು
ಈ ಧ್ವಜಾರೋಹಣ ಕಾರ್ಯಕ್ರಮಕ್ಕೆ
ಯಾವತ್ತೂ ನೌಕರರ ಸಂಘದ ಪದಾಧಿಕಾರಿಗಳು, ಸದಸ್ಯರು ವಿವಿಧ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧ್ವಜಾರೋಹಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.