Latest Post

ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ವಿಕಸಿತ ಭಾರತಕ್ಕೆ ನೂತನ ತಂತ್ರಜ್ಞಾನ ಮತ್ತು ಆವಿಷ್ಕಾರ ಸಂಶೋಧನೆಗಳ ಅವಶ್ಯಕತೆ ಇದೆ. ಹೊಸ ಅನ್ವೇಷಣೆ ಮತ್ತು ತಂತ್ರಜ್ಞಾನದಲ್ಲಿ ಯುವ ಸಂಶೋಧಕರ ಪಾತ್ರ ಬಹಳ ಇದೆ ಎಂದು *ದೆಹಲಿ ಐಐಟಿಯ ಕೆಮಿಕಲ್ ಇಂಜನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ.ಡಿ.ಪಿ ನಿಗಮ್* ಅಭಿಪ್ರಾಯಪಟ್ಟರು.  …

ಆಡಳಿತಾತ್ಮಕವಾಗಿ ಅಧಿಕಾರಿಗಳು ಜನಸ ಸ್ನೇಹಿ ಆಗಿರಬೇಕು

  *ಸರಕಾರ ನೀಡುವ ಸೇವಗಳು ಸಮಯಕ್ಕೆ ಸರಿಯಾಗಿ ಜನರಿಗೆ ತಲಪಲು ಮಾಹಿತಿ ತಂತ್ರಜ್ಞಾನದ ಪಾತ್ರ ಬಹಳ ಪ್ರಮುಖವಾದ ಪಾತ್ರವಹಿಸುತ್ತದೆ* ಎಂದು ಕರ್ನಾಟಕ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಮತ್ತು ಕರ್ನಾಟಕ ಆಡಳಿತಾತ್ಮಕ ಸುಧಾರಣಾ ಆಯೋಗದ ಮಾಜಿ ಅಧ್ಯಕ್ಷರಾದ *ಟಿ.ಎಮ್.ವಿಜಯ ಭಾಸ್ಕರ* ಅಭಿಪ್ರಾಯಪಟ್ಟರು.…

ಭಾರತದ ಸಂವಿಧಾನ ಜಗತ್ತಿಗೆ ಮಾದರಿ : ಡಾ.ವಿಜಯಕುಮಾರ ತೋರಗಲ್

ಈ ದೇಶದ ಜನರು ಸಂವಿಧಾನದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳುವದು ಇಂದಿನ ಅವಶ್ಯಕತೆ ಇದೆ ಎಂದು ಹಿರಿಯ ನಿವೃತ್ತ ಕೆ.ಎ.ಎಸ್ ಅಧಿಕಾರಿ ಡಾ. ವಿಜಯಕುಮಾರ ತೋರಗಲ್ ಅಭಿಪ್ರಾಯ ಪಟ್ಟರು.   ಅವರು ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತ್ತಕೋತ್ತರ ರಾಜ್ಯಶಾಸ್ತ ವಿಭಾಗ “ಸಂವಿಧಾನ ಜಾಗ್ರತಿ…

ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ

  ಸಂವಿಧಾನ ನಮ್ಮೆಲ್ಲರ ಶಕ್ತಿ ಅಲ್ಲದೇ ಅದು ನಮ್ಮೆಲ್ಲರ ಯಶಸ್ಸು, ಇಂದು ಭಾರತವು ಎಲ್ಲ ರಂಗಗಳಲ್ಲಿ ಯಶಸ್ಸು ಕಂಡಿದೆ ಈ ಯಶಸ್ಸಿಗೆ ಮೂಲ ಕಾರಣವೆ ನಮ್ಮ ಸಂವಿಧಾನ, ಇಂದು ಭಾರತದಲ್ಲಿ ನಾವು ಒಗ್ಗಟ್ಟಾಗಿ ಭಾವೈಕ್ಯತೆಯಿಂದ ಜೀವನ ನಡೆಸುತ್ತದ್ದೇವೆ ಎಂದರೆ ಅದಕ್ಕೆ ಕಾರಣ…

ವಚನಗಳಲ್ಲಿ ವ್ಯಕ್ತಿತ್ವ ವಿಕಾಸ ಫೇ 12 ರಂದು

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಶ್ರೀ ಬಸವೇಶ್ವರ ಪೀಠ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯ ಇವುಗಳ ಸಹಯೋಗದಲ್ಲಿ ಫೆಬ್ರುವರಿ 12 ರಂದು ಕೃಷಿ ವಿಶ್ವವಿದ್ಯಾಲಯದ ಸಮುದಾಯ ಮಹಾವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಬೆಳಿಗ್ಗೆ 10:30ಕ್ಕೆ, ‘ವಚನಗಳಲ್ಲಿ ವ್ಯಕ್ತಿತ್ವ ವಿಕಾಸ’, ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.…

ಮಾಸಿಕ ವೇತನ ಹೆಚ್ಚಳ — ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ ಆಶಾ ಕಾರ್ಯಕರ್ತೆಯರ ವಿಧಾನ ಸೌಧ ಚಲೋ

ಧಾರವಾಡ:- ದುಡಿದ ಹಣಕ್ಕೆ ಕನ್ನ ಹಾಕುವ ಈಗಿರುವ ವೇತನ ಪಾವತಿ ಪ್ರಕ್ರಿಯೆಯನ್ನು ಕೈಬಿಡಲು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಮಾಸಿಕ ವೇತನ ರೂ.15,000 ನಿಗದಿ ಮಾಡಲು ಮತ್ತು ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ ಆಶಾ ಕಾರ್ಯಕರ್ತೆಯರ ವಿಧಾನ ಸೌಧ ಚಲೋ ಹಮ್ಮಿಕೊಳ್ಳಾಗಿದೆ. ಎಐಯುಟಿಯುಸಿಗೆ…

ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮ

ಧಾರವಾಡ : ಭವಿಷ್ಯದ ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಇದೆ, ಶಿಕ್ಷಕರಾದವರು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ವಿದ್ಯಾರ್ಥಿಗಳ ಮನದಾಳದಲ್ಲಿ ಇರಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶದ ಸಂಯೋಜಕರಾದ ಡಾ.ಎಂ.ಬಿ.ದಳಪತಿ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಕರ್ನಾಟಕ ಕಲಾ ಕಾಲೇಜಿನ…

ರೈತ ಸಂಘದ ಅಧ್ಯಕ್ಷರಾಗಿ ಜೆ ಎಮ ಜಾಲಿಹಾಳ ಆಯ್ಕೆ

ಕುಂದಗೋಳ : ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಬೆಳೆ ರಕ್ಷಕ ರೈತ ಸಂಘಕ್ಕೆ ಇತ್ತೀಚಿಗೆ ನಡೆದ ಸಭೆಯಲ್ಲಿ ೨೦೨೪-೨೫ ರ ಸಾಲಿನ ಬೆಳೆ ರಕ್ಷಕ ಸಂಘಕ್ಕೆ ಹೊಸ ಅಧ್ಯಕ್ಷರಾಗಿ ಜೆ.ಎಮ್.ಜಾಲಿಹಾಳ,ಉಪಾಧ್ಯಕ್ಷರಾಗಿ ಈರಪ್ಪಾ ಪಶುಪತಿಹಾಳ, ಗೌರವಾಧ್ಯಕ್ಷರಾಗಿ ಎಫ.ಬಿ.ಗನ್ಮಾಲಿಗೌಡ್ರ ಇವರನ್ನು ಸರ್ವಾನುಮತದಿಂದ…

ಧಾರವಾಡದಲ್ಲಿ ವಿಶೇಷಚೇತನ ಮಕ್ಕಳಿಗೊಂದು ಸುವರ್ಣಾವಕಾಶ

ಧಾರವಾಡ : ವಿಕಲಚೇತನ ಮಕ್ಕಳ ಸೇವೆ ಮಾಡುವುದು ದೇವರ ಕೆಲಸ ಇಂತಹ ಮಕ್ಕಳನ್ನು ಪ್ರಬುದ್ಧ ಮಟ್ಟಕ್ಕೆ ಬೆಳೆಸಲು ಪ್ರಯತ್ನಿಸುವದರೊಂದಿಗೆ ಮಕ್ಕಳನ್ನು ಅಪೌಷ್ಠಿಕತೆಯಿಂದ ಮುಕ್ತ ಮಾಡಿ ಅವರಿಗೆ ಅವಶ್ಯಕತೆಯಿರುವ ಸಾಧನ ಸಲಕರಣೆಗಳನ್ನು ಕೊಡುವದರ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ನಮ್ಮ…

ರುಕ್ಮಿಣಿ ಮಹಿಳಾ ಮಂಡಳದವರಿಂದ ಭೋಗಿ ಬಾಗಿಣ ಸಮಾರಂಭ

ಧಾರವಾಡ : ಬಾಳಿಕಾಯ ಓಣಿಯ ಶ್ರೀ ನಾಮದೇವ ಹರಿಮಂದಿರದಲ್ಲಿ , ರುಕ್ಮಿಣಿ ಮಹಿಳಾ ಮಂಡಳದವರಿಂದ ಸಂಕ್ರಾಂತಿ ಅರಷಿಣ ಕುಂಕುಮದ ಕಾರ್ಯಕ್ರಮ ನಿಮಿತ್ತ 60 ಸದಸ್ಯ ಸುಮಂಗಲಿಯರಿಗೆ ಭೋಗಿ ಬಾಗಿಣ ಸಮಾರಂಭ ಕಾರ್ಯಕ್ರಮ ಹಮ್ಮಿಕೂಂಡಿತ್ತು , ಅತಿಥಿಗಳಾಗಿ ಆಗಮಿಸಿದ್ದ ವಾಣಿ ರಾಮಚಂದ್ರ ಹಂದಿಗೋಳ…

ಉದ್ಯಾನ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಜಿಲ್ಲಾ ಮಟ್ಟದ ಉದ್ಯಾನ ಸ್ಪರ್ದೆಯಲ್ಲಿ ಭಾಗವಹಿಸಿ ಫಲ ಪುಷ್ಪ ಪ್ರದರ್ಶನದಲ್ಲಿ ಜನರಲ್ ಚಾಂಪಿಯನ್

ಧಾರವಾಡ  : ಕರ್ನಾಟಕ ವಿಶ್ವವಿದ್ಯಾಲಯವು ತನ್ನದೇ ಗತವೈಭವನ್ನು ಹೊಂದಿದ್ದು, ಹಸಿರುವನದ ಮಧ್ಯ ತನ್ನದೇ ಆದ ಒಂದು ನೈಸರ್ಗಿಕ ಸೌಂದರ್ಯವನ್ನು ಹೊಂದಿದ್ದು, ವಿಶ್ವವಿದ್ಯಾಲಯವು ಅನೇಕ ಉದ್ಯಾನ, ಮತ್ತು ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಸಸ್ಯವನಗಳನ್ನೂ ಕೂಡ ಹೊಂದಿದೆ. ನಗರದ ಕರ್ನಾಟಕ ವಿಶ್ವವಿದ್ಯಾಲಯದ ಉದ್ಯಾನ ವಿಭಾಗವು ಸುಮಾರು ೧೯೬೦…

ಸಂವಿಧಾನ ಜಾಗೃತಿ ಜಾಥಾ

ಧಾರವಾಡ: ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರಾದ ಅಲ್ಲಾಭಕ್ಷ ಎಂ.ಎಸ್ ಇವರ ನೇತೃತ್ವದಲ್ಲಿ ಧಾರವಾಡ ಜಿಲ್ಲೆಯಲ್ಲಿ ಸರ್ಕಾರದ ಮಹತ್ವಕಾಂಕ್ಷೆಯ ಸಂವಿಧಾನ ಜಾಗೃತಿ ಜಾಥಾವನ್ನು ಯಶಸ್ವಿಗೊಳಿಸಲು ನಿರಂತರವಾಗಿ ಶ್ರಮಿಸುತ್ತಿರುವ ಇವರನ್ನು ಜಯ ಕರ್ನಾಟಕ ಸಂಘಟನೆ ಧಾರವಾಡ ಜಿಲ್ಲಾ ಘಟಕದ ಹಾಗೂ ದಲಿತ ಸಂಘರ್ಷ…

ಧಾರವಾಡದ ಸಂಗಮ್ ಸಕ೯ಲ್ ವಿಮಲ್ ಹೊಟೇಲ್ ಅಡುಗೆ ಭಟ್ಟನ ಕೊಲೆ…!!!

ಧಾರವಾಡ : ನಗರದ ಸಂಗಮ್ ಸಕ೯ಲ್ ವಿಮಲ್ ಹೊಟೇಲ್‌ನಲ್ಲಿ ಅಡುಗೆ ಭಟ್ಟನಾಗಿದ್ದ ವ್ಯಕ್ತಿಯನ್ನ ಅದೇ ಹೊಟೇಲ್‌ನಲ್ಲಿ ಮಾಣಿ ಆಗಿ ಕೆಲಸ ಮಾಡುತ್ತಿದ್ದವ ಕಬ್ಬಿಣದ ಸಲಾಕೆ ನಿಂದ ಹೊಡೆದು ಹತ್ಯೆ ಮಾಡಿರುವ ಪ್ರಕರಣ ಬೆಳಗಿನ ಜಾವ ಬೆಳಕಿಗೆ ಬಂದಿದೆ. ಎಗ್‌ರೈಸ್‌ನಿಂದ ಆರಂಭಗೊಂಡಿದ್ದ ವಿಮಲ್…

ಭಾರತೀಯ ಜನತಾ ಪಾರ್ಟಿ ಮಹಾನಗರ ಜಿಲ್ಲೆ ಡಿ ಸಿ ಕಚೇರಿಯ ಎದುರು ಎಮ್ಮೆಗಳೂಂದಿಗೆ ಪ್ರತಿಭಟನೆ ರೈತರಿಗೆ ನೀಡಬೇಕಾದ ಹಾಲಿನ ಬಾಕಿ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂಬ ಬೇಡಿಕೆ

ಧಾರವಾಡ : ಜಿಲ್ಲಾಧಿಕಾರಿಗಳು ಧಾರವಾಡ ಜಿಲ್ಲೆ ಇವರ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ ಸಿದ್ದರಾಮಯ್ಯ ಇವರಿಗೆ ಮನವಿ ಸಲ್ಲಿಸಲಾಯಿತು. ಕಾಂಗ್ರೆಸ್ ಸರ್ಕಾರದ ಧೋರಣೆಯಿಂದಾಗಿ ಜನಗಳು ಮಾತ್ರವಲ್ಲ, ಜಾನುವಾರುಗಳೂ ಸಹ ಈ ಸರ್ಕಾರಕ್ಕೆ ಶಾಪ ಹಾಕುತ್ತಿವೆ. ಈ ಸರ್ಕಾರವು ಜನರ ಕೋಪವಲ್ಲದೇ…

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ. ನಗರದಲ್ಲಿ ಪ್ರತಿಭಟನೆ

ಧಾರವಾಡ : ಕಲಬುರ್ಗಿ ನಗರದ ಕೋಟನೂರು ಪ್ರದೇಶದಲ್ಲಿ ಹಾಗೂ ಗಂಗಾವತಿ ನಗರದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ ಮಾಡಿರುವುದನ್ನು ಖಂಡಿಸಿ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ಡಾ.ಬಾಬಾ ಸಾಹೇಬರ ಬರಹ ಅಸ್ಪೃಶ್ಯರ ಬದುಕು ಸಂಘಟನೆಯಿಂದ ಇಂದು…

ವಾರ್ಷಿಕ ಸ್ನೇಹ ಸಮ್ಮೇಳನ

ಹುಬ್ಬಳ್ಳಿ : ಗೋಕುಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಗೋಕುಲ ಠಾಣೆ ಸಿ.ಪಿ.ಐ. ನೀಲ್ಲಮ್ಮನವರ, ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಸರಕಾರಿ ಶಾಲೆ ಅಭಿವೃದ್ಧಿಗೆ ಗ್ರಾಮದ ಜನರು ಶ್ರಮಿಸಬೇಕು, ಮಕ್ಕಳ ವಿದ್ಯಾಭ್ಯಾಸ ಕಡೆಗೆ ಪಾಲಕರು ಗಮನ…

ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವದರಿಂದ ವ್ಯಕ್ತಿತ್ವ ಬೆಳವಣಿಗೆ – ಡಾ.ಡಿ.ಬಿ.ಕರಡೋಣಿ

ಧಾರವಾಡ : ಶ್ರಮಕ್ಕೆ ತಕ್ಕ ಪ್ರತಿಫಲ ಬರಬೇಕಾದರೆ ಪ್ರಯತ್ನ ಬಹಳ ಮುಖ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವದರಿಂದ ವ್ಯಕ್ತಿತ್ವ ಬೆಳವಣಿಗೆ ಆಗಲು ಸಾಧ್ಯ ಎಂದು ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಬಿ.ಕರಡೋಣಿ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿಶ್ವವಿದ್ಯಾಲಯ ಅಂತರ ವಲಯ ಯುವ…

ಸಂಸ್ಕೃತ ಭಾಷೆ ವಿಶ್ವವ್ಯಾಪಿಯಾಗುತ್ತಿದೆ -ಡಾ. ವಿಶ್ವಾಸ

ಧಾರವಾಡ : ವಿಶ್ವದಲ್ಲೇ ಸಂಸ್ಕೃತ ಅತ್ಯಂತ ಸರಳ ಭಾಷೆ. ಇದು ಕಠಿಣವಲ್ಲ. ಎಲ್ಲರಿಗೂ ಸಂಸ್ಕೃತ ಭಾಷೆ ತಲುಪಿಸುವಲ್ಲಿ ಸಂಸ್ಕೃತ ಭಾರತಿ ಸಂಘಟನೆ‌ ಕಾರ್ಯೋನ್ಮುಖವಾಗಿದೆ ಎಂದು ಸಂಸ್ಕೃತ ಭಾರತಿಯ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ ಡಾ. ಎಚ್. ಆರ್. ವಿಶ್ವಾಸ ಹೇಳಿದರು.‌ ನಗರದ…

ಸೋಲಿಲ್ಲದ ಸರದಾರರಾದ ಪ್ರಸಾದ್ ಅಬ್ಬಯ್ಯರವರಿಗೆ ಸನ್ಮಾನ

ಧಾರವಾಡ : ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್) ಹಾಗೂ ಜಯ ಕರ್ನಾಟಕ ಸಂಘಟನೆ ಧಾರವಾಡ ಜಿಲ್ಲಾ ಘಟಕ ವತಿಯಿಂದ ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿಯ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದ ವತಿಯಿಂದ ಆಯ್ಕೆಯಾದ ಹುಬ್ಬಳ್ಳಿ ಧಾರವಾಡ ಪೂರ್ವ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಹ್ಯಾಟ್ರಿಕ್…

ಕುಖ್ಯಾತ ರಸ್ತೆ ಸುಲಿಗೆಕೋರರ ಬಂಧನ

ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಹಾಗೋ ವಿದ್ಯಾಗಿರಿ ಪೊಲೀಸ್‌ ಠಾಣೆ, ಧಾರವಾಡ ಕುಖ್ಯಾತ ರಸ್ತೆ ಸುಲಿಗೆಕೋರರ ಬಂಧನ ಬಂಧಿತರಿಂದ 7,58,000/- ರೂ ಮೌಲ್ಯದ 110 ಗ್ರಾಂ ತೂಕದ ಬಂಗಾರದ ಆಭರಣಗಳು, 02 ಮೋಟರ್ ಸೈಕಲ್ ಹಾಗೂ ಒಂದು ಮೊಬೈಲ್ ಫೋನು ವಶ ಧಾರವಾಡ…

ಹ್ಯಾಟ್ರಿಕ್ ಸೋಲಿಲ್ಲದ ಸರದಾರರಾದ ಪ್ರಸಾದ್ ಅಬ್ಬಯ್ಯ

ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್) ಹಾಗೂ ಜಯ ಕರ್ನಾಟಕ ಸಂಘಟನೆ ಧಾರವಾಡ ಜಿಲ್ಲಾ ಘಟಕ ವತಿಯಿಂದ ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿಯ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದ ವತಿಯಿಂದ ಆಯ್ಕೆಯಾದ ಹುಬ್ಬಳ್ಳಿ ಧಾರವಾಡ ಪೂರ್ವ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಹ್ಯಾಟ್ರಿಕ್ ಸೋಲಿಲ್ಲದ ಸರದಾರರಾದ…

ಶ್ರೀ ಶರಣಬಸವೇಶ್ವರರ ಮೂರ್ತಿ ಪ್ರತಿಷ್ಠಾನದ ೫ ನೇ ವಾರ್ಷಿಕೋತ್ಸವದ

ಶ್ರೀ ಶರಣಬಸವೇಶ್ವರರ ಮೂರ್ತಿ ಪ್ರತಿಷ್ಠಾನದ ೫ ನೇ ವಾರ್ಷಿಕೋತ್ಸವದ ಹಾಗೂ ಶ್ರೀ ಬಸವೇಶ್ವರ ರೂರಲ್ ಎಜ್ಯುಕೇಶನ್ ಡೆವಲಪ್ಮೆಂಟ್ ಟ್ರಸ್ಟ್ ೨೦ ನೇ ವಾರ್ಷಿಕೋತ್ಸವ, ಡಾ. ಶರಣಪ್ಪ ಎಮ್. ಕೊಟಗಿ ಚಾರಿಟೇಬಲ್ ಟ್ರಸ್ಟ್ ನ ೭ ನೇ ವಾರ್ಷಿಕೋತ್ಸವದ ಅಂಗವಾಗಿ ಸಮುತ್ಸವ-೨೦೨೪ ಕಾರ್ಯಕ್ರಮವನ್ನು…

ಮನಸೂರ ಸಂವಿಧಾನ ದಿನಾಚರಣೆ ಆಚರಣೆ

ಧಾರವಾಡ:ತಾಲೂಕಿನ ಮನಸೂರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಗ್ರಾಪಂ ಅಧ್ಯಕ್ಷೆ ತಿಪ್ಪವ್ವಾ ಹಲಗಿ ಚಾಲನೆ ನೀಡಿದರು. ಧಾರವಾಡ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯಗದಲ್ಲಿ ಗ್ರಾಮದ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಗ್ರಾಮ…

ಹನುಮಧ್ವಜ ಧ್ವಜಸ್ಥಂಭ ತೆರವು – ಬಿಜೆಪಿ ಪ್ರತಿಭಟನೆ

ಧಾರವಾಡ : ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಕೆಳಗಿಳಿಸಿ ಧ್ವಜಸ್ಥಂಭ ತೆರವುಗೊಳಿಸಿದನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ – ಧಾರವಾಡ ಮಹಾನಗರ ಜಿಲ್ಲೆ ಘಟಕದವರು ಇಂದು ಜಿಲ್ಲಾಧಿಕಾರಿ ಕಚೇರಿಯ ಎದುರಿಗೆ ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ ಜಿಲ್ಲಾಧಿಕಾರಿ…

ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮ

ಧಾರವಾಡದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮ ನಡೆಯಿತು. ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳು ಭಾಗವಹಿಸಿದ್ದರು.

ಮೂರು ದಿನಗಳ ಧಾರವಾಡ ಹಬ್ಬಕ್ಕೆ ಸಂಭ್ರಮದ ತೆರೆ

ಧಾರವಾಡ : ಇಲ್ಲಿಯ ಕರ್ನಾಟಕ ಕಾಲೇಜು ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ಹೆಗಡೆ ಗ್ರುಪ್‌, ವಿಶನ್‌ ಫೌಂಡೇಶನ್‌ ಹಾಗೂ ನ್ಯೂಸ್‌ ಟೈಮ್‌ ಆಯೋಜಿಸಿದ್ದ ಧಾರವಾಡ ಹಬ್ಬ ಯಶಸ್ವಿಯಾಗಿ ಸಮಾರೋಪಗೊಂಡಿದ್ದು, ಕೊನೆ ದಿನ ಭಾನುವಾರ ಸಾವಿರಾರು ಜನರು ಈ ಸಂಭ್ರಮಕ್ಕೆ ಸಾಕ್ಷಿಯಾದರು. ನಿತ್ಯ…

ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಕ್ರೀಡಾಪಟುಗಳು 2023-24ನೇ ಸಾಲಿನ ಬೆಳ್ಳಿ ಕಂಚಿನ ಪದಕ ವಿಜೇತರಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ

ಧಾರವಾಡ : ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಕ್ರೀಡಾಪಟುಗಳು 2023-24ನೇ ಸಾಲಿನ ಅತ್ಯುನ್ನತ ಕ್ರೀಡಾಕೂಟಗಳಾದ  ಎಸ್. ಜಿ.ಎಫ್. ಐ ನ 67 ನೇ ರಾಷ್ಟ್ರೀಯ ಶಾಲಾ ಟೆಕ್ವಾಂಡೋ ಕ್ರೀಡಾಕೂಟ-  2023-24 ರಲ್ಲಿ ಬೆಳ್ಳಿ ಪದಕ ಹಾಗೂ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯಗಳ ಟೇಕ್ವಾಂಡೋ…

31 ರಂದು ಶಾಂತಿ, ಸಂತೋಷ ಮತ್ತು ಸಫಲತೆ ಕುರಿತು ಬಿ.ಕೆ.ಶಿವಾನಿ ದೀದೀಜಿಯವರ ಪ್ರೆರಣಾದಾಯಕ ಸಂದೇಶ

ಧಾರವಾಡ : ಸನ್ನಿಧಿ ಕಲಾಕ್ಷೇತ್ರ, ಜೆ.ಎಸ್.ಎಸ್.ಕ್ಯಾಂಪಸ್, ವಿದ್ಯಾಗಿರಿಯಲ್ಲಿ “ಪೀಸ್, ಹ್ಯಾಪಿನೆಸ್ ಆಂಡ್ ಸಕ್ಸೆಸ್” (ಶಾಂತಿ, ಸಂತೋಷ ಮತ್ತು ಸಫಲತೆ) ಕುರಿತು ಬಿ.ಕೆ.ಶಿವಾನಿ ದೀದೀಜಿಯವರು ಬೆಳಿಗ್ಗೆ 6:45 ರಿಂದ 8:45 ರವರೆಗೆ ಉಪನ್ಯಾಸ ನೀಡಲಿದ್ದಾರೆ ಎಂದು ಸಂಚಾಲಕರು, ಈಶ್ವರೀಯ ವಿಶ್ವ ವಿದ್ಯಾಲಯ ಧಾರವಾಡ…

ಹೊಸ ಜಿಲ್ಲಾಧಿಕಾರಿಗಳಿಗೆ ಸ್ವಾಗತಿಸಿದ ಅಂಗನವಾಡಿ ಕಾರ್ಯಕರ್ತೆಯರು

ಧಾರವಾಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಎಐಟಿಯುಸಿ ವತಿಯಿಂದ ಹೊಸದಾಗಿ ಬಂದಂತಾ ಜಿಲ್ಲಾಧಿಕಾರಿಗಳನ್ನ ಜಿಲ್ಲಾ ಸಮಿತಿ ಪರವಾಗಿ ಸ್ವಾಗತಿಸಲಾಯಿತು.

ಕಾರು ಅಪಘಾತ : ಎಂಬಿಬಿಎಸ್ ವಿದ್ಯಾರ್ಥಿ ಸಾವು

ಧಾರವಾಡ : ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಕಾರು ಅಪಘಾತ ಸಂಭವಿಸಿ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ನಿನ್ನೆ ತಡ ರಾತ್ರಿ ಜರುಗಿದೆ. ಮುಮ್ಮಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದು ,…

ಕೆ ಐ ಎ ಡಿ ಬಿಯ ಬಹುಕೋಟಿ ಹಗರಣ ಬಗೆದಷ್ಟು ಆಳ – ಬಸವರಾಜ ಕೊರವರ

ಧಾರವಾಡ : ಕೆ ಐ ಎ ಡಿ ಬಿಯ ಬಹುಕೋಟಿ ಹಗರಣ ಬಗೆದಷ್ಟು ಆಳ ಎಂಬಂತಾಗಿದೆ. ನಿವೃತ್ತ ವಿಶೇಷ ಭೂ ಸ್ವಾಧೀನ ಅಧಿಕಾರಿ ವ್ಹಿ.ಡಿ. ಸಜ್ಜನ ಇವರು 9-7-2021 ರಿಂದ 30-4-20b22 ರವರೆಗೆ ಒಟ್ಟು ಒಂಬತ್ತು ತಿಂಗಳ  ಅವಧಿಯಲ್ಲಿ ಒಟ್ಟು 506 ಕಡತಗಳಿಗೆ…

ಅಂತರಾಷ್ಟ್ರೀಯ ಕ್ರೀಡಾಪಟು ಮಿಲನ್ ಭಟ್ ಗೆ – ಸಚಿವರಿಂದ ಸನ್ಮಾನ

ಧಾರವಾಡ: 75 ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಧಾರವಾಡ ಇವರ ವತಿಯಿಂದ ಜಿಲ್ಲಾ ಹೊರಾಂಗಣ ಕ್ರೀಡಾ ಕ್ರೀಡಾಂಗಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಧೀಮಂತರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಅಭಿನಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಟೆಕಾಡೋ (Taekwondo) ಸಂಸ್ಥೆಯ ಕುಮಾರ್ ಮಿಲನ್ ಭಟ್…

ಫೆಬ್ರುವರಿಯ 6 ರಂದು ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ, ಬೇಡಿಕೆಗಳನ್ನು ಇಡೆರಿಸಲು ಕಾರ್ಮಿಕ ಸಚಿವರಿಗೆ ಮನವಿ

ಧಾರವಾಡ :ಫೆಬ್ರುವರಿಯ ದಿ 6 ರಂದು ನಡೆಯುವ ಬೆಂಗಳೂರು ಹೋರಾಟದ ವಿಷಯ ಕುರಿತು ಹಾಗೂ ಬಜೆಟ್ ಮಂಡನೆಯ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಲವಾರು ಬೇಡಿಕೆಗಳನ್ನು ಇಡೇರಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡುವಂತೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಸಂತೋಷ ಲಾಡ ಅವರಿಗೆ…

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕ ಧ್ವಜಾರೋಹಣ

ಧಾರವಾಡ : ಜನೇವರಿ 26,ರಂದು 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು , ನೌಕರರ ಭವನ ಧಾರವಾಡ ಆವರಣದಲ್ಲಿ ಜನೇವರಿ 26‌, ಶುಕ್ರವಾರದಂದು ಧ್ವಜಾರೋಹಣವನ್ನು ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಎಸ್.ಎಫ್.ಸಿದ್ದನಗೌಡರ ರವರು ಧ್ವಜಾರೋಹಣ ನೆರೆವೇರಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯರು ಮಾರ್ಗಗರ್ಶಕರಾದ ಶ ಬಸವರಾಜ…

ಭಾರತೀಯ ವೈದ್ಯಕೀಯ ಸಂಘ ಧ್ವಜಾರೋಹಣ ಸಮಾರಂಭ

ಧಾರವಾಡ : “ಯುವ ಪದವೀಧರರು ದೇಶ ಸೇವೆಗೆ ಮುಂದಾಗಬೇಕು” 75 ನೆಯ ಗಣರಾಜ್ಯೋತ್ಸವ ಅಂಗವಾಗಿ ದಿನಾಂಕ 26 ಬೆಳಿಗ್ಗೆ 8.30 ಗಂಟೆಗೆ ಭಾರತೀಯ ವೈದ್ಯಕೀಯ ಸಂಘ ಧಾರವಾಡ ಆವರಣದಲ್ಲಿ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ||ಸತೀಶ್ ಇರಕಲ್ ಇವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ಸಮಾರಂಭ…

ವಿದ್ಯುತ್ ಕಾಯ್ದೆ 2023 ನ್ನು ರದ್ದುಗೊಳಿಸಲು ಆಗ್ರಹಿಸಿ ದೇಶವ್ಯಾಪಿ ಪ್ರತಿಭಟನೆ

ಧಾರವಾಡ : ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ವಿದ್ಯುತ್ ಕಾಯ್ದೆ 2023 ರನ್ನು ರದ್ದುಗೊಳಿಸಲು ಮತ್ತು ರೈತರ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆಗಾಗಿ ಆಗ್ರಹಿಸಿ ಧಾರವಾಡ ತಾಲೂಕಿನ ಮಾವಿನ ಕೊಪ್ಪ ಗ್ರಾಮದಲ್ಲಿ ಪ್ರತಿಭಟನೆ ಮಾಡಲಾಯಿತು ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡುತ್ತಾ 2021ರಲ್ಲಿ…

75ನೇ ಗಣರಾಜ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮ

ಹುಬ್ಬಳ್ಳಿ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಕುಲದಲ್ಲಿ 75ನೇ ಗಣರಾಜ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಶಾಲಾ ಧ್ವಜಾರೋಹಣವನ್ನು ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಹನುಮಂತ ಚ ಉಣಕಲ್ ಗೈದರು,ರೌಂಡ್ ಟೇಬಲ್ ಇಂಡಿಯಾ ಎಚ್.ಕೆ.ಆರ್.ಟಿ. 178 ಎರಿಯಾ ಚೇರಮನ್ ವೀಪಲ…

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಗೋಕುಲದಲ್ಲಿ ಧ್ವಜಾರೋಹಣ

ಹುಬ್ಬಳ್ಳಿ : 75ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷರಾದ ಬಸಪ್ಪ ಯಲಿಗಾರ ನೆರವೇರಿಸಿದರು, ಉಪಾಧ್ಯಕ್ಷರು ಶಂಕರಗೌಡ ಪಾಟೀಲ,‌ ಸದಸ್ಯರು ಹನುಮಂತ ಭೀ ಉಣಕಲ್, ಮಡಿವಾಳಪ್ಪ ನಾಯ್ಕರ, ಮಡಿವಾಳಪ್ಪ ಗಂಜಿಗಟ್ಟಿ, ಬಸಪ್ಪ ಚನ್ನಗಣ್ಣವರ, ರಾಯಪ್ಪ ಕನಾಜನವರ, ಲಲಿತಾ ಉಣಕಲ್, ಯಲ್ಲವ್ವ ಧರೇಣ್ಣವರ,…

ಧಾರವಾಡದಲ್ಲಿ ನಾಳೆ ಸಾಹಿತ್ಯ ಸಂಕ್ರಾಂತಿ

ಧಾರವಾಡ: ಕ್ರಾಂತಿ ಪ್ರಕಾಶನದಿಂದ ಪ್ರತಿ ವರ್ಷ ಧಾರವಾಡದಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಂಕ್ರಾಂತಿ ಸಮ್ಮೇಳನ, ಕೋವಿಡ್ ವೇಳೆಯಲ್ಲಿ ನಿಂತು ಹೋಗಿತ್ತು. ಅದಕ್ಕೆ ಈಗ ಪುನಃ ಚಾಲನೆ ನೀಡಲಾಗಿದ್ದು, ಈ ವರ್ಷದ ಸಾಹಿತ್ಯ ಸಂಕ್ರಾಂತಿ-24ನ್ನು ಇದೇ ಭಾನುವಾರ ಜ. 28 ರಂದು ಭಾನುವಾರ ಧಾರವಾಡದ…

ಆಹಾರವೇ ಔಷಧಿಯಾಗಬೇಕೆ ಹೊರತು ಔಷಧಿ ಆಹಾರವಾಗಬಾರದು

ಧಾರವಾಡ :- ಅರಿವಿನ ಸ್ವರೂಪ ನೀಡುವ ಆಹಾರ ಮತ್ತು ಯೋಗ ಪದ್ದತಿ ಸುಲಭವಾಗಿದ್ದು ಇದು ದೈಹಿಕ ಹಾಗೂ ಮನೋನಿಯಂತ್ರಣ ಮಾಡುವ ವಿಧಾನವಾಗಿದೆ, ಇದು ವೈಚಾರಿವೂ ವ್ಯಜ್ಞಾನಿಕವೂ ಆಗಿದ್ದು ಮನಸ್ಸನ್ನು ಸಹಜ ಸ್ಥಿತಿಗೆ ತಂದು ಮಾನವನ ಬದುಕನ್ನು ಸಾರ್ಥಕತೆ ಹೊಂದುವAತೆ ಮಾಡುತ್ತದೆ ಎಂದು…

ವಿಜೃಭಣೆಯಿಂದ ಶ್ರೀ ‌ವೀರಭದ್ರೇಶ್ವರ ರಥೋತ್ಸವದ ಜಾತ್ರಾ ಮಹೋತ್ಸವ

ಧಾರವಾಡ : ಹು-ಧಾ ಮಹಾನಗರ ಪಾಲಿಕೆಯ ವಾಡ್೯ ನಂ 26 ರ ಸುಕ್ಷೇತ್ರ ಸುತಗಟ್ಟಿಯ ಶ್ರೀ ‌ವೀರಭದ್ರೇಶ್ವರ ರಥೋತ್ಸವದ ಜಾತ್ರಾ ಮಹೋತ್ಸವ ಬಹು ವಿಜೃಭಣೆಯಿಂದ ಜರುಗಿತು ಅಪಾರವಾದ ಭಕ್ತಸಮೂಹವದ ಹರ್ಷೋದ್ಗಾರದ ಸಂಭ್ರಮದಲ್ಲಿ ಮಿಂದು ಪುಳಕಿತರಾದರು ರಥವನ್ನು ಎಳೆಯುವ ಮೂಲಕ ತಮ್ಮ ಶೃದಾ…

ನೂತನ ಪೋಲೀಸ ಚೌಕಿಗೆ ಭೂಮಿ ಪೂಜೆ ಆಯಕ್ತರಿಂದ

ಧಾರವಾಡ : ಧಾರವಾಡದ ಭೂಸಪ್ಪ ಚೌಕ್ ಬಳಿ ಇರುವ ನೂತನವಾಗಿ ನಿರ್ಮಾಣ ಆಗುತ್ತಿರುವ ಪೊಲೀಸ್ ಚೌಕಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಗುದ್ದಲಿ ಪೂಜೆ ಮಾಡಿದರು. ಪೋಲೀಸ ವರಿಷ್ಟಾಧಿಕಾರಿ ಬ್ಯಾಕೋಡ , ಉಪ ಪೋಲೀಸ ಆಯುಕ್ತ ಪ್ರಶಾಂತ್ ಸಿದ್ದನಗೌಡರು,…

75 ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ

ಧಾರವಾಡ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಧವಳಗಿರಿ, ಧಾರವಾಡದಲ್ಲಿ 75 ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಗ್ರೂಪ್ ಕ್ಯಾಪ್ಟನ್. ಸಂಜಯ್ ದೇಸಾಯಿ (IAF ಇಂಜಿನಿಯರಿಂಗ್ ಸೇವಾ ಅಧಿಕಾರಿ ನವದೆಹಲಿ )ಮುಖ್ಯ ಅತಿಥಿಯಾಗಿ ಆಗಮಿಸಿದ್ದರು, ಧ್ವಜಾರೋಹಣ…

ಧಾರವಾಡ :ಕನಕದಾಸರ ಬದುಕು ಬರಹ ವಿಚಾರ ಸಂಕಿರಣ ಕನಕರ ಸಾಹಿತ್ಯ ಮಾನವೀಯ ಮೌಲ್ಯದ ಬಂಡಾರ -ಪೂಜ್ಯಶ್ರೀ ಬಸವರಾಜ್ ದೇವರು

ಧಾರವಾಡ : ಕನಕದಾಸರು ಮಾನವೀಯ ಮೌಲ್ಯ ಒಳಗೊಂಡ ಜಾತಿ ಮತ ಪಂಥ ಭಾಷೆ ಗಡಿ ಮೀರಿ ಜಾಗತೀಕವಾಗಿ ಮೌಲ್ಯಗಳನ್ನು ಸಾರುವ ಅವರ ಚಿಂತನೆ ಸದಾ ಸ್ಪೂರ್ತಿಯಾಗಿದೆ.ಅವರ ತತ್ವಗಳು ಕೀರ್ತನೆಗಳನ್ನು ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಕನಕದಾಸರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು…

ಅದ್ಧೂರಿಯಿಂದ ನೆರವೇರಿದ ನಶಂಕರಿ ದೇವಿ ಜಾತ್ರಾ ಮಹೋತ್ಸವ ಪಲ್ಲಕ್ಕಿ ಉತ್ಸವ.

ಧಾರವಾಡ  : ಬನದ ಹುಣ್ಣಿಮೆ ನಿಮಿತ್ಯವಾಗಿ ಇಂದು ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಪಲ್ಲಕ್ಕಿ ಉತ್ಸವವು ಶಹರದ ಕಾಮನಕಟ್ಟಿ ಚರಂತಿಮಠ ಗಾರ್ಡನದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಜರುಗಿತು. ಬೆಳಗ್ಗೆ ಕಾಕಡಾರತಿ, ಅಭಿಷೇಕ, ಕುಂಕುಮಾರ್ಚನೆ, ಹೋಮ, ಹವನ ದೇವಿಗೆ ವಿಶೇಷ ಪೂಜೆ…

ಮತದಾನ ಪ್ರತಿಯೊಬ್ಬರ ಹಕ್ಕು – ಮಾಜಿ ಮೇಯರ್ ಈರೇಶ ಅಂಚಟಗೇರಿ

ಧಾರವಾಡ : ನಮೋ ನವಮತದಾರರ ಸಮಾವೇಶದ ಅಂಗವಾಗಿ ಇಂದು ಭಾರತೀಯ ಜನತಾ ಪಕ್ಷ ಧಾರವಾಡ ನಗರ 71 ಘಟಕದ ವತಿಯಿಂದ ಧಾರವಾಡದ ಕ್ಲಾಸಿಕ ಸ್ಟಡಿ ಸರ್ಕಲ್ ನಲ್ಲಿ ವರ್ಚುವಲ್ ಸಮಾವೇಶ ಜರುಗಿತು. ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಯುವಮತದಾರರನ್ನ ಉದ್ದೇಶಿಸಿ ಮಾತನಾಡಿ, ದೇಶದ…

ಕಲಬುರ್ಗಿ -ಡಾ ಅಂಬೇಡ್ಕರವರ ಪುತ್ಥಳಿ ಅವಮಾನ ಖಂಡಿಸಿ ಪ್ರತಿಭಟನೆ

ಧಾರವಾಡ  : ಕಲಬುರ್ಗಿಯಲ್ಲಿ ಡಾ. ಬಾಬಾ ಸಾಹೇಬಅಂಬೇಡ್ಕರವರ ಪುತ್ಥಳಿಗೆ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಬಂದಿಸಿ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರಕಾರವನ್ನು ಆಗ್ರಹಿಸಿ ಹುಬ್ಬಳ್ಳಿ – ಧಾರವಾಡ ಮಹಾನಗರ ಜಿಲ್ಲಾ , ಕಾಂಗ್ರೆಸ್‌ ಸಮಿತಿ ( ಎಸ್‌.ಸಿ . ವಿಭಾಗ )…

ಶಿಕ್ಷಣ ಚಿಂತನ ಶೀಲರಾಗಿ ಮಾಡುತ್ತದೆ – ಡಾ.ರವಿಕುಮಾರ್

ಅಣ್ಣಿಗೇರಿ : ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣ ಪಡೆದ ನಂತರ ಉನ್ನತ ಶಿಕ್ಷಣವನ್ನು ಪಡೆಯವದರ ಮೂಲಕ ಉಜ್ಬಲ್ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪ್ರಾದ್ಯಾಪಕರು ಡಾ.ರವಿಕುಮಾರ ಕುಂಬಾರ ಹೇಳಿದರು. ಇವರು ಪಟ್ಟಣದ ಪಟ್ಟಣದ ಶ್ರೀ ಎಮ್.ಬಿ‌.ಹಳ್ಳಿ ಸರಕಾರಿ ಪ್ರಥಮದರ್ಜೆ…

ಇನ್ಟ್ಯಾಕ್ (INTACH) ಚಾಪ್ಟರ್ ವತಿಯಿಂದ ಮಕ್ಕಳಿಗಾಗಿ ಪೋಸ್ಟರ್ ಮೇಕಿಂಗ್ ಸ್ಪರ್ಧೆ

ಧಾರವಾಡ : ಧಾರವಾಡದ ಇನ್ಟ್ಯಾಕ್ (INTACH) ಚಾಪ್ಟರ್ ವತಿಯಿಂದ ಶಾಲಾ ಮಕ್ಕಳಿಗಾಗಿ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ತಿಳಿಸುವ ನಿಟ್ಟಿನಲ್ಲಿ ಮಕ್ಕಳಿಗಾಗಿ ಪೋಸ್ಟರ್ ಮೇಕಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪುರಾತನ ಕಟ್ಟಡಗಳನ್ನು ಹಾಗೂ ಸ್ಮಾರಕಗಳನ್ನು ಕಾಪಾಡಿಕೊಂಡು ಹೋಗುಲು ಇದೊಂದು ಉತ್ತಮ ಪ್ರಯತ್ನ ಎಂದು…

ಸುತಗಟ್ಟಿ- ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭ

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಪಾಲಿಕೆಯ ವಾಡ್೯ ನಂ 26 ರ , ಸುತಗಟ್ಟಿಯ ಶ್ರೀ ವೀರಭದ್ರೇಶ್ವರ : 13 ನೇ ರಥೋತ್ಸವದ ಜಾತ್ರಾ ಮಹೋತ್ಸವವು ಇಂದು ದಿ 20 ರಿಂದ 26 ರವರೆಗೆ ನಡೆಯಲಿದೆ. ದಿ. 20 ರ ಸಂಜೆ 6:00 ಗಂಟೆಗೆ…

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ – ಡಾ. ಎ. ಚೆನ್ನಪ್ಪ

ಧಾರವಾಡ : ಪ್ರತಿಭೆಯನ್ನು ಬಿಂಬಿಸಿಕೊಳ್ಳಲು ಸಾಂಸ್ಕೃತಿಕ ವೇದಿಕೆಗಳನ್ನು ಸಮರ್ಪಕವಾಗಿ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎ. ಚೆನ್ನಪ್ಪ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಕರ್ನಾಟಕ ವಿಜ್ಞಾನ ಕಾಲೇಜಿನ ಸೃಜನಾ ರಂಗಮಂದಿರದಲ್ಲಿ…

21 ರಂದು ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ

ಧಾರವಾಡ : ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮವನ್ನು ,ದಿ 21. ರಂದು,ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಜಿಲ್ಲೆ ಇವರ ನೇತೃತ್ವ ಹಾಗೂ ಧಾರವಾಡ ಜಿಲ್ಲಾ ಗಂಗಾಮತಸ್ಥರ ಹಿತರಕ್ಷಕ ಸಂಘದ ಸಹಯೋಗದೊಂದಿಗೆ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ…

ನದಾಫ್/ಪಿಂಜಾರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಧಾರವಾಡ ಶಹರ ಮತ್ತು ಗ್ರಾಮೀಣ ಘಟಕ ವತಿಯಿಂದ ಕರ್ನಾಟಕ ನದಾಫ್/ಪಿಂಜಾರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ದಿನಾಂಕ 30-12-23 ರಂದು ಸಾಯಂಕಾಲ 4 ಗಂಟೆಗೆ ಆಯೋಜಿಸಲಾಗಿದೆ ಪೂರ್ವಭಾವಿ ಸಭೆಯನ್ನು ಧಾರವಾಡ ತಾಲೂಕಿನ ಪಿಂಜಾರ ಸಂಘದ ಕಚೇರಿಯಲ್ಲಿ ಜಿಲ್ಲಾ ಮತ್ತು ತಾಲೂಕು…

ಕಾರ್ಮಿಕರ ಸಮ್ಮೇಳನ

ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರು ಸಂಘಟನೆ ನಿರಂತರವಾಗಿ ಹೋರಾಟದ ಮುಖಾಂತರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಎಲ್ಲಾ ಕಾರ್ಮಿಕರು ಸಂಘಟಿತರಾಗಿ ಹೋರಾಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ.ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ…

ನೂತನ ಸಂಘಟನೆ ಸಂಪೂರ್ಣ ಅಧಿಕಾರ ಈಶ್ವರ ಶಿವಳ್ಳಿ ಗೆ ಧಾರವಾಡ ನಗರದ ಸಾರ್ವಜನಿಕ ಸಮಸ್ಯೆಗಳ ಕುರಿತು ಹೋರಾಟ ಕೈಗೊಳ್ಳುವ ಸಲುವಾಗಿ ನೂತನ ಸಂಘಟನೆಯೊಂದನ್ನು ಅಸ್ತಿತ್ವಕ್ಕೆ ತರಲು ಸೋಮವಾರ ಜರುಗಿದ ಸಮಾನ ಮನಸ್ಕರ ಸಭೆಯಲ್ಲಿ ತೀರ್ಮಾನಿಸಲಾಗಿಯಿತು ನಗರದ ನೌಕರರ ಸಭಾಭವನದಲ್ಲಿ ಜರುಗಿದ ಪೂರ್ವ…

ಮನಸ್ಸಿಗೆ ಅತ್ಯುತ್ತಮ ಸಂಸ್ಕಾರ ನೀಡುವುದು ಅವಶ್ಯ

ಮನಸ್ಸಿಗೆ ಅತ್ಯುತ್ತಮ ಸಂಸ್ಕಾರ ನೀಡುವುದು ಅವಶ್ಯ ಧಾರವಾಡ: ಇಂದಿನ ದಿನಮಾನಗಳಲ್ಲಿ ಮನಸ್ಸಿಗೆ ಸಂಸ್ಕಾರ ನೀಡುವಂತಹ ಕಾರ್ಯಕ್ರಮಗಳು ಹೆಚ್ಚು ನಡೆದಲ್ಲಿ  ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಮ್ಮಿನಬಾವಿ ಪಂಚ ಗ್ರಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು. ನಗರದ ಮಂಗಳವಾರ…

ದಾಲಪಟ ಕಲೆ ಉಳಿಸಿ ಬೆಳೆಸುವುದು ಅಗತ್ಯವಿದೆ ನಿಂಗಪ್ಪ ಮೊರಬದ

ಹೆಬ್ಬಳ್ಳಿ ದಾಲಪಟ ಕಲೆ ಇದೊಂದು ಸಾಹಸ ಕ್ರೀಡೆಯಾಗಿದೆ ಜೊತೆಗೆ ಇದು ಜನಪದ ಕ್ರೀಡೆ ಮನಸ್ಸುನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಆಡುವ ವಿಶಿಷ್ಟವಾದ ಕಲೆಯಾಗಿದೆ.ಇದುಇಪ್ಪತ್ತು ವರ್ಷಗಳಿಂದ ಈ ಕ್ರೀಡೆ ಮಾಯವಾಗಿದೆ.ಈ ಕಲೆಯನ್ನು ಉಳಿಸಿ ಬೆಳೆಸುವುದು ಅಗತ್ಯವಿದೆ ಎಂದು ಹೆಬ್ಬಳ್ಳಿ  ಪಂಚಾಯತ್ ಅಧ್ಯಕ್ಷ ನಿಂಗಪ್ಪ ಮೊರಬದ…

ದೇಶಾದ್ಯಂತ ಕ್ರಿಸ್ಮಸ್ ಹಬ್ಬ ಸಂಭ್ರಮ

ಧಾರವಾಡ ಹುಬ್ಬಳ್ಳಿ ಮಹಾನಗರ ಸೇರಿದಂತೆ ದೇಶಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಪ್ರೀತಿ ಗೌರವದಿಂದಲೇ ಬದುಕುವುದನ್ನು ಕಲಿಯಬೇಕು ನಮ್ಮನ್ನು ದ್ವೇಷಿಸುವವರನ್ನು ಕೊಡಾ ಪ್ರೀತಿಸು ಎಂದು ಯೇಸುವಿನ ಸಂದೇಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಫಾದರ್ ಸೆಡ್ರಿಕ್…

ಆಧುನಿಕ ಮಹಿಳೆಯು ದೌರ್ಜನ್ಯಗಳಿಗೆ ತುತ್ತಾಗುತ್ತಿರುವುದು ದುರ್ಭಾಗ್ಯ – ಮಧುಲತಾ ಗೌಡರ

ಎ.ಐ.ಎಮ್.ಎಸ್.ಎಸ್‌ ನ ೭ನೇ ರಾಜ್ಯಮಟ್ಟದ ಮಹಿಳಾ ಸಮ್ಮೇಳನ ಧಾರವಾಡ : ಎ.ಐ.ಎಮ್.ಎಸ್.ಎಸ್‌ ಮತ್ತು ಸಮಾಜಶಾಸ್ತ್ರದ ವಿಭಾಗ ಹಾಗೂ ಪ್ರಗತಿಪರ ಮಹಿಳಾ ವೇದಿಕೆಯಿಂದ ಜಂಟಿಯಾಗಿ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಜಿಗಳೂರು ಮತ್ತು ಶೇಷಗಿರಿ ಮಹಿಳಾ ಸಮ್ಮೇಳನಕ್ಕೆ ಪೂರಕವಾಗಿ “ಆಧುನಿಕ ಮಹಿಳೆಯರು ಎದುರಿಸುತ್ತಿರುವ…

ಬಸವಜಯ ಮೃತುಂಜಯ ಸ್ವಾಮೀಜಿಗಳ ೪೫ ನೇಯ ಜನ್ಮೋತ್ಸವ

ಧಾರವಾಡ : ಪಂಚಸೇನಾ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಕೂಡಲ ಸಂಗಮ ಪೀಠದ, ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತುಂಜಯ ಸ್ವಾಮೀಜಿಗಳ ೪೫ ನೇಯ ಜನ್ಮೋತ್ಸವದ ಪ್ರಯುಕ್ತ ಧಾರವಾಡದ ಐತಿಹಾಸಿಕ ಪ್ರಸಿದ್ಧ ಕೆಲಗೇರಿಯ ದಡದಲ್ಲಿರುವ ಕಲ್ಮೇಶ್ವರ ದೇವಸ್ಥಾನದಲ್ಲಿ ಪಂಚಸೇನಾ ಜಿಲ್ಲಾಧ್ಯಕ್ಷ ಮುತ್ತು…

” ದ ಪ್ರೊಫೆಟ್‌ ಆಂಡ್‌ ದ ಪೋಯಟ್‌” ನಾಟಕ ಪ್ರದರ್ಶನ

ಧಾರವಾಡ : ಧಾರವಾಡದ ರಂಗ ಸಂಸ್ಥೆ ಅಭಿನಯ ಭಾರತಿಯ ಆಯೋಜನೆಯಲ್ಲಿ ಶನಿವಾರ ೨೩ ರಂದು ರಂಗಾಯಣದ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ” ದ ಪ್ರೊಫೆಟ್‌ ಆಂಡ್‌ ದ ಪೋಯಟ್‌” ನಾಟಕ ಮೈಸೂರಿನ ಕಲಾ ಸುರುಚಿ ತಂಡದಿಂದ ಪ್ರದರ್ಶನಗೊಂಡಿತು. ನಾಟಕದ ನಿರ್ದೇಶನ ಶಶಿಧರ…

ರಾಜ್ಯ ಮಟ್ಟದ ಪ್ರದರ್ಶನ ಹಮ್ಮಿಕೊಳ್ಳಿ ಅದಕ್ಕೆ ಸಹಾಯ ಸಹಕಾರ ನೀಡುವೆ ಸಚಿವ ಸಂತೋಷ್ ಲಾಡ್

ಧಾರವಾಡ : ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದ ಕಟ್ಟಡ ಸಾಮಗ್ರಿಗಳ ಕುರಿತ ಎಲ್ಲಾ ಮಾಹಿತಿಯು ಒಂದೇ ಸೂರಿನಲ್ಲಿ ಸಿಗುವಂತೆ ಮಾಡಿರುವ ಅಸೋಸಿಯೇಷನ್ಠ ಆಫ್ ಕೌನ್ಸಿಲಿಂಗ್ ಸಿವಿಲ್ ಇಂಜಿನಿಯರ್ಸ್ ಲೋಕಲ್ ಸೆಂಟರ್ ಧಾರವಾಡದ ಕಾರ್ಯ ಪೂರ್ಣವಾಗಿದೆ ಎಂದು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರು…

ಗೆದ್ದಿಕೇರಿಗೆ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿ

ಧಾರವಾಡ ಬೆಂಗಳೂರಿನಲ್ಲಿ ನಡೆದ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ರಾಜ್ಯ ಮಟ್ಟದ  ಸಮ್ಮೇಳನದಲ್ಲಿ ಧಾರವಾಡದ ಕಮಲಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂಬರ್ ೪ ರ ಶಾಲೆಯ ದೈಹಿಕ ಶಿಕ್ಷಕರಾದ ಬಿ. ಕೆ.ಗೆದ್ದಿಕೇರಿ ಅವರಿಗೆ ರಾಜ್ಯ ಮಟ್ಟದ ಉತ್ತಮ ದೈಹಿಕ…

ತೊಟ್ಟಿಲ ಉತ್ಸವ ಕಾರ್ಯಕ್ರಮ

ಹುಬ್ಬಳ್ಳಿ : ಉಣಕಲ್ಲನಲ್ಲಿ ಸದ್ಗುರು ಶ್ರೀ ಸಿದ್ದೇಶ್ವರ ಸ್ವಾಮಿಗಳ ೧೬೪ನೇಯ ತೊಟ್ಟಿಲ ಉತ್ಸವ ಕಾರ್ಯಕ್ರಮವನ್ನು ಶ್ರೀ ಸದ್ಗುರು ಸಿದ್ದೇಶ್ವರ ಕೈಲಾಸ ಮಂಟಪ (ಹೊಸಮಠ) ಪಿ.ಬಿ. ರೋಡ, ಉಣಕಲ್ಲನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುಳ್ಳದ ಪರಮಪೂಜ್ಯ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳು…

ಜನಪರ ಶಿಕ್ಷಣ ನೀತಿಯನ್ನು ರೂಪಿಸಲು ಆಗ್ರಹ : ಎಐಡಿಎಸಓ

ಇಂದು ಎಐಡಿಎಸಓ ವಿದ್ಯಾರ್ಥಿ ಸಂಘಟನೆಯ ವತಿಯಿಂದ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ರಾಜ್ಯದಲ್ಲಿ ಜನಪರ ಶಿಕ್ಷಣ ನೀತಿಯನ್ನು ರೂಪಿಸಲು ಆಗ್ರಹಿಸಿ ೬ ನೇ ಧಾರವಾಡ ಜಿಲ್ಲಾ ಮಟ್ಟದ ವಿದ್ಯಾರ್ಥಿ ಸಮ್ಮೇಳನದ ಉದ್ಘಾಟನೆಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದ ನಿವೃತ್ತ…

ಲಕ್ಷೀಪುರ ಕುಗ್ರಾಮದ ಶಾಲೆ ಅತ್ಯುತ್ತಮ ಶಾಲೆ ಪ್ರಶಸ್ತಿಗೆ ಆಯ್ಕೆ

ಧಾರವಾಡ ಚೇತನ ಫೌಂಡೇಶನ್‌ ಕರ್ನಾಟಕ ಇವರು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಲಕ್ಷೀಪುರ ಚೋಳನಾಯಕನಹಳ್ಳಿ ಕ್ಲಸ್ಟರ್‌ ಬೆಂಗಳೂರು ದಕ್ಷಿಣ ವಲಯದ ಈ ಶಾಲೆಯನ್ನು ಅತ್ಯುತ್ತಮ ಶಾಲೆ ಎಂದು ಗುರುತಿಸಿ, ಪ್ರಶಸ್ತಿಯನ್ನು ಡಿಸೆಂಬರ್‌ ೨೫ ರಂದು ಧಾರವಾಡದ ರಂಗಾಯಣದಲ್ಲಿ ಜರ‍್ಗಲಿರುವ ಚಿಣ್ಣರ ಚಿಲಿಪಿಲಿ…

ಧಾರವಾಡ ಲೋಕಸಭೆ ಕಾಂಗ್ರೇಸ್‌ ಟಿಕೆಟ್‌ ಇನ್ನೂ ಫೈನಲ್‌ ಆಗಿಲ್ಲ ಲಾಡ್‌

ಧಾರವಾಡ : ಲೋಕಸಭೆ ಕಾಂಗ್ರೇಸ್‌ ಟಿಕೆಟ್‌ ಯಾರಿಗೆ ಕೊಡಬೇಕು ಎಂಬುದು ಇನ್ನೂ ಫೈನಲ್‌ ಆಗಿಲ್ಲ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು. ನಗರದಲ್ಲಿ ಮಾತನಾಡಿದ ಅವರು ಪಕ್ಷದಲ್ಲಿ  ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಎಲ್ಲವನ್ನೂ ಪರಿಶೀಲನೆ ಮಾಡಿದ…

ಪದೇ ಪದೇ ಮಾಧ್ಯಮಗಳು ಧರ್ಮ ದಂಗಲ್‌ ಎಂಬ ಪದ ಬಳಸುತ್ತಿವೆ ಇದು ಎಷ್ಟು ಸರಿ ?- ಸಚಿವ ಲಾಡ್‌ ಗರಂ

ಧಾರವಾಡ : ಹಿಜಾಬ್‌ ಹಾಗೂ ಇನ್ನಿತರ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಧರ್ಮ ದಂಗಲ್‌ ಎಂಬ ಪದ ಬಳಸುತ್ತಿವೆ. ಅದು ದಂಗಲ್‌ ಹೇಗೆ ಆಗುತ್ತದೆ. ಸಿಎಂ ಹೇಳಿದ್ದು ಕಾನೂನಾತ್ಮಕವಾಗಿ ಇದೆ. ಅದಕ್ಕೆ ದಂಗಲ್‌ ಎಂಬ ಪದ ಬಳಸಿ ಏಕೆ ಹೇಳುತ್ತಿರಿ ಎಂದು ಮಾಧ್ಯಮಗಳ…

ಕ್ರಿಸ್ಮಸ್‌ ಟ್ರೋಫಿ ಧಾರವಾಡ-ಹುಬ್ಬಳ್ಳಿ ಅಂತರ ಕಾಲೇಜು ಆಹ್ವಾನಿತ ಮಹಿಳಾ ಥ್ರೊಬಾಲ್‌ ಚಾಂಪಿಯನ್‌ ಶಿಪ ೨೦೨೩ : ಕಿಟಲ್‌ ವಿಜ್ಞಾನ ಕಾಲೇಜ ಪ್ರಥಮ

ಧಾರವಾಡ : ಕ್ರಿಸ್ಮಸ್‌ ಹಬ್ಬದ ಅಂಗವಾಗಿ ನಗರದ ಪ್ರತಿಷ್ಠಿತ ಕಿಟೆಲ್‌ ವಿಜ್ಞಾನ ಮಹಾವಿದ್ಯಾಲಯದಲ್ಲಿ ಧಾರವಾಡ-ಹುಬ್ಬಳ್ಳಿ ಅಂತರ ಕಾಲೇಜು ಆಹ್ವಾನಿತ ಮಹಿಳಾ ಥ್ರೊಬಾಲ್‌ ಚಾಂಪಿಯನ್‌ ಶಿಪ್‌ ಪಂದ್ಯಾವಳಿಯನ್ನು ಆಯೋಜಿಸಿಲಾಗಿತ್ತು. ಪಂದ್ಯಾವಳಿಯಲ್ಲಿ ಅವಳಿ ನಗರದ ೨೦ ತಂಡಗಳ ೧೨೦ ವಿದ್ಯಾರ್ಥಿನಿಯರು ಮತ್ತು ತಂಡದ ವ್ಯವಸ್ಥಾಪಕರು…

ಗರಗ ಮಠದಿಂದ ಉಳವಿಗೆ 7ನೇ ಪಾದಯಾತ್ರೆ

ಗರಗ ಮಠದಿಂದ ಉಳವಿಗೆ 7ನೇ ಪಾದಯ ಧಾರವಾಡ ತಾಲೂಕಿನ ಗರಗ ಗ್ರಾಮದ ಮಡಿವಾಳೇಶ್ವರ ಮಠದಿಂದ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ 7ನೇ ವರ್ಷದ ಪಾದಯಾತ್ರೆಯು ಗುರುವಾರ ಗರಗ ಮಠದಿಂದ ಪಾದಯಾತ್ರೆಯನ್ನು ಪ್ರಾರಂಬಿಸಿದರು. ಸುಪ್ರಸಿದ್ಧ ಗರಗ ಗ್ರಾಮದ ಮಡಿವಾಳೇಶ್ವರ ಕಲ್ಮಠದ ಉತ್ತರಾಧಿಕಾರಿ ಪ್ರಶಾಂತ್ ದೇವರು.…

23 ರಿಂದ ಕಟ್ಟಡ ಸಾಮಗ್ರಿಗಳ ಹಾಗೂ ಗೃಹ ಅಲಂಕಾರಿಕ ವಸ್ತುಗಳ ಪ್ರದರ್ಶನ ಬಿಲ್ಟ್ ಎಕ್ಸ್ ಪೂ 2023. ಚಾಲನೆ

ಧಾರವಾಡದ ಮಧ್ಯವರ್ತಿ ಸ್ಥಳವಾದ ಕಲಾಭವನದಲ್ಲಿ ಇದೇ ಡಿಸೆಂಬರ್ 23, 24 ಹಾಗೂ 25 ರಂದು ಕಟ್ಟಡ ಸಾಮಗ್ರಿಗಳ ಹಾಗೂ ಗೃಹ ಅಲಂಕಾರಿಕ ವಸ್ತುಗಳ ಪ್ರದರ್ಶನ ಬಿಲ್ಟ್ ಎಕ್ಸ್ ಪೂ 2023.ನಡೆಸಲು ಉದ್ದೇಶಿಸಿದ್ದೇವೆ. ಎಂದು ಎ ಸಿ ಸಿ ಇ ಧಾರವಾಡದ ಅಧ್ಯಕ್ಷ…

  • adminadmin
  • December 16, 2023
  • 0 Comments
  • 0 minutes Read
ವಿವಿಧ ಕಾಮಗಾರಿಗಳಿಗೆ ಶಿವಲೀಲಾ ಕುಲಕರ್ಣಿ ಗುದ್ದಲಿ ಪೂಜೆ

ವಿವಿಧ ಕಾಮಗಾರಿಗಳಿಗೆ ಶಿವಲೀಲಾ ಕುಲಕರ್ಣಿ ಗುದ್ದಲಿ ಪೂಜೆ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ 4ನೇ ವಾರ್ಡಿನ ಬರುವ ಮಟ್ಟಿ .ಇಂಡಿ.ಕೋಟಿ ಪ್ಲಾಟಿಗಳ ಹಾಗೂ ಪತ್ರೇಶ್ವೇರ ನಗರದ ರಸ್ತೆಗಳ ಕಾಮಗಾರಿಗಳಿಗೆ ಜನಪ್ರಿಯ ಶಾಸಕರಾದ ವಿನಯ್ ಕುಲಕರ್ಣಿ ಅವರು ವಿಶೇಷ ಅನುದಾನವನ್ನು ನೀಡಿದ್ದಾರೆ ಎಂದು ಶಿವಲೀಲಾ…

  • adminadmin
  • December 3, 2023
  • 0 Comments
  • 0 minutes Read
ಶಿಕ್ಷಕ ಸಾಹಿತಿ ಕಡಕೋಳಗೆ ಸಿದ್ದೇಶ್ವರ ಶ್ರೀ ರಾಜ್ಯ ಪ್ರಶಸ್ತಿ ಪ್ರದಾನ

ಸವದತ್ತಿ  : ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸಾಹಿತಿಗಳಾದ ವೈ. ಬಿ. ಕಡಕೋಳ ರಿಗೆ ಕಲಬುರಗಿಯ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆಯವರು ಇಂದು ಕಲಬುರ್ಗಿಯ ದರ್ಶನಾಪುರ ರಂಗಮಂದಿರದಲ್ಲಿ (ಕನ್ನಡ ಭವನದಲ್ಲಿ) ಜರುಗಿದ ಪ್ರಶಸ್ತಿ…

  • adminadmin
  • December 3, 2023
  • 0 Comments
  • 0 minutes Read
ಡಾ ಬಾಬಾ ಸಾಹೇಬ್ ಅಂಬೇಡ್ಕರ್ ನಾಮಫಲಕಗಳು ಅಳವಡಿಸಿ

ಧಾರವಾಡ: ಶಹರದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರರ ರವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಂದು ಕೊರತೆಗಳ ಸಭೆಯನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದು ಸ್ಥಳೀಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ…

  • adminadmin
  • November 30, 2023
  • 0 Comments
  • 0 minutes Read
ಜಾತಿಗಿಂತ ನೀತಿ ಜ್ಞಾನ ಮುಖ್ಯ

ಧಾರವಾಡ : ಪ್ರತಿಯೊಬ್ಬ ಮಾನವನಲ್ಲಿ ಅರಿವು ಜನ್ಮಜಾತವಾಗಿ ನೆಲೆಸಿರುತ್ತದೆ ಆದರೆ ಹೊರಗಿನ ಗುರುವು ಕವಲುದಾರಿಗಳಲ್ಲಿ ನಿಂತಿರುವ ಕೈಮರದಂತೆ ಕೇವಲ ಮಾರ್ಗದರ್ಶಕವಾಗಿರುತ್ತದೆ. ಮನುಷ್ಯನ ಶ್ರೇಯಸ್ಸು ಅವನ ದೃಢತೆಯನ್ನು ಅವಲಂಬಿಸಿರುತ್ತದೆ. ಮನುಷ್ಯ ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟುತ್ತಾನೆ ಆತ ಬೆಳೆಯುತ್ತಿದ್ದಂತೆ ಕೇವಲ ಮಾನವನಾಗಿ ಬದುಕುತ್ತಿದ್ದಾನೆ. ಜೀವನದಲ್ಲಿ…

  • adminadmin
  • November 30, 2023
  • 0 Comments
  • 1 minute Read
ಸುತಗಟ್ಟಿ ಶಾಲೆ ಕನಕದಾಸ ಜಯಂತಿ ಆಚರಣೆ

ಧಾರವಾಡ  : ಹು–ಧಾ ಮಹಾನಗರದಲ್ಲಿ ಪಾಲಿಕೆಯ ವಾಡ್೯ ನಂ 26 ನೇ ಸುತಗಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಕದಾಸರ ಬಾವ ಚಿತ್ರಕ್ಕೆ ಪುಷ್ಪ ನಮನವನ್ನು ಅಪಿ೯ಸುವ ಮೂಲಕ.ಕನಕ.ದಾಸರ ಜಯಂತಿಯನ್ನು ಆಚರಿಸಲಾಯಿತು ಎಸ. ಡಿ.ಎಮ ಸಿ ಅಧ್ಯಕ್ಷರಾದ ಸಿದ್ದಪ್ಪ ಕೆಂಚಪ್ಪ ಕುಂಬಾರ…

  • adminadmin
  • November 30, 2023
  • 0 Comments
  • 0 minutes Read
ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಯತ್ನಿಸಿದ ಗ್ರಾಮ ಪಂಚಾಯಿತಿ ಪಿಡಿಓ

ಧಾರವಾಡ: ಆರ್ ಟಿ ಆಯ್ ಕಾಯ೯ಕತ೯ನ ಕಿರುಕುಳಕ್ಕೆ ಬೇಸತ್ತು ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮ ಪಂಚಾಯಿತಿ ಪಿಡಿಓ ನಾಗರಾಜ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ್ನೇಹಿತರಿಗೆ ವೀಡಿಯೋ ಕಳಸಿ ಯರಿಕೊಪ್ಪ ಗ್ರಾಮ ಪಂಚಾಯಿತಿ…

  • adminadmin
  • November 27, 2023
  • 0 Comments
  • 1 minute Read
ಕೆಸಿಸಿ ಬ್ಯಾಂಕು ನಡೆದು ಬಂದ ದಾರಿ

  ರೈತಾಪಿ ವರ್ಗ ಮತ್ತು ಕೃಷಿ ರಂಗದ ಸಮಗ್ರ ಅಭಿವೃದ್ಧಿಯೇ ಮೂಲ ಉದ್ದೇಶವನ್ನು ಹೊಂದಿದೆ ಎಂದು ನೂತನ ಅಧ್ಯಕ್ಷರಾದ ಶಿವಕುಮಾರ್ ಗೌಡ ಪಾಟಲ  ಅವರು ಸುದ್ದಿ ಗಾರರೂದಂದಿಗೆ ಮಾತನಾಡಿದರು. ನಮ್ಮ ಬ್ಯಾಂಕು 23-11-1916 ರಂದು ದಿವಂಗತ ದಿವಾನ ಬಹದ್ದೂರ್ ಶಾಂತವೀರಪ್ಪ ಮೆಣಸಿನಕಾಯಿ…

  • adminadmin
  • November 26, 2023
  • 0 Comments
  • 1 minute Read
ಜಾತಿ ಗಣತಿ ವರದಿಗೆ ʻಅಹಿಂದʼ ಪಟ್ಟು : ಡಿಕೆಶಿ ರಾಜೀನಾಮೆಗೆ ಹಿಂದುಳಿದ ಜಾತಿಗಳ ಒಕ್ಕೂಟ ಆಗ್ರಹ

ಬೆಂಗಳೂರು : ಎಚ್‌.ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಜನಗಣತಿ) ವರದಿಯನ್ನು ಸ್ವೀಕರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಒಕ್ಕೊರಲಿನ ನಿರ್ಣಯ ಕೈಗೊಂಡಿದದೆ. ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ರಾಮಚಂದ್ರಪ್ಪ…

  • adminadmin
  • November 25, 2023
  • 0 Comments
  • 0 minutes Read
ಪುನರ ಸಮರ್ಪಣಾ ದಿನ

ಧಾರವಾಡ : ಎಸ ಡಿ ಎಮ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಮತ್ತು ಟೆಕ್ನಾಲಜಿಯು ತಮ್ಮ ಪೂಜ್ಯ ಅಧ್ಯಕ್ಷರಾದ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಜಿಯವರ ೭೫ ನೇ ಜನ್ಮದಿನವನ್ನು ಇಂದು ಪುನರ್‌ ಸಮರ್ಪಣಾ ದಿನವನ್ನಾಗಿ ಆಚರಿಸಲಾಯಿತು. ಧಾರವಾಡ ಎಸಡಿಎಂ ಸಿಇಟಿ ಸೊಸೈಟಿಯ ಕಾರ್ಯದರ್ಶಿ ಜೀವಂಧರ…

  • adminadmin
  • November 25, 2023
  • 0 Comments
  • 1 minute Read
ಟಂಟಂ ಹಿಂದೆ ನಿಂತು ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು

    ಧಾರವಾಡ 25 : ಬೆಳಿಗ್ಗೆ ನುಗ್ಗೀಕೆರಿಯಿಂದ ನಗರಕ್ಕೆ ಆಗಮಿಸಲು ಸರಿಯಾದ ಬಸ್ ಸೌಲಭ್ಯ ಇಲ್ಲದ ಕಾರಣ ಜೀವ ಮುಷ್ಟಿಯಲ್ಲಿ ಹಿಡಿದು ಟಂಟಂ ಹಿಂದೆ ನಿಂತು ಪ್ರಯಾಣಿಸುತ್ತಿರುವ ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರು.

  • adminadmin
  • November 25, 2023
  • 0 Comments
  • 1 minute Read
ಫುಟ್‌ಬಾಲ್‌ ಕ್ರೀಡಾಕೂಟದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ

  ಇತ್ತೀಚಿಗೆ ಬೆಂಗಳೂರಿನಲ್ಲಿ   ಇಲಾ   ಖೆಯಿಂದ ನಡೆದ ರಾಜ್ಯಮಟ್ಟದ 14 ವಯೋಮಿತಿ ಒಳಗಿನ ಬಾಲಕಿಯರ ಫುಟ್‌ಬಾಲ್‌ ಕ್ರೀಡಾಕೂಟದಲ್ಲಿ ಬೆಳಗಾವಿ ವಿಭಾಗವನ್ನು ಪ್ರತಿನಿಧಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದ ಧಾರವಾಡ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ.ಅಮ್ಮಿನಭಾವಿಯ ವಿನೋದಾ…

  • adminadmin
  • November 25, 2023
  • 0 Comments
  • 0 minutes Read
ತೆಲಂಗಾಣದಲ್ಲೂ ಕಾಂಗ್ರೆಸ್ ಆಡಳಿತ ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಅಬ್ಬಯ್ಯ ಪ್ರಸಾದ್

ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆ ಕೊಡಂಗಲ್ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಸಂಸದರೂ ಆದ ರೇವಂತ್ ರೆಡ್ಡಿ ಅವರ ಪರವಾಗಿ ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಅಬ್ಬಯ್ಯ ಪ್ರಸಾದ್ ಅವರ ನೇತೃತ್ವದಲ್ಲಿ ಪ್ರಚಾರ…

  • adminadmin
  • November 25, 2023
  • 0 Comments
  • 0 minutes Read
ಜನರ ರೊಕ್ಕಾ ಜನರಿಗೆ ಕಾಂಗ್ರೇಸ ನೀಡಿದರೆ ಬಿಜೆಪಿಗೆ ಹೊಟ್ಟೆ ಕಿಚ್ಚು..?

ಬೆಂಗಳೂರು : ಜನರ ರೊಕ್ಕಾ ಜನರಿಗೆ ನೀಡುವ ಯೋಜನೆಯನ್ನು ಕಾಂಗ್ರೆಸ ಸರ್ಕಾರ ರೂಪಿಸಿದಲ್ಲದೆ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.ಆದರೆ ಬಿಜೆಪಿಯವರಿಗೆ ಯಾಕೆ ಹೊಟ್ಟೆ ಕಿಚ್ಚು ಆಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಶ್ನಿಸಿದರು. ಸಾರಿಗೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಶಕ್ತಿ ಯೋಜನೆಯ ʻಶತಕೋಟಿ ಸಂಭ್ರಮʼ ಕಾರ್ಯಕ್ರಮವನ್ನು ಉದ್ಘಾಟಿಸಿ,ಅಪಘಾತ…

  • adminadmin
  • November 24, 2023
  • 0 Comments
  • 1 minute Read
ಕೋಮು ಸೌಹಾರ್ದತೆ ಬೆಳೆಸಿಕೊಳ್ಳಬೇಕು

ಧಾರವಾಡ:ಹಜರತ್ ಮೆಹಬೂಬಸುಬಹಾನಿ ದರ್ಗಾದಲ್ಲಿ ಹಿಂದೂ ಮುಸ್ಲಿಂ ಸಮಾಜದವರು ಕೋಮು ಸೌಹಾರ್ದತೆ ಬೆಳೆಸಿಕೊಳ್ಳಬೇಕು.ನಮ್ಮ ಇಂಡಿಯಾ ದೇಶದಲ್ಲಿ ವಿವಿಧ ಜಾತಿ ಧರ್ಮ ಬೇಧ ಭಾವ ಮಾಡಬಾರದು ಎಂದು ಸೋಫಿ ಸಂತರು ಸಾರಿ ಸಾರಿ ಹೇಳಿದ್ದಾರೆ. ಬಡವರ ಕಷ್ಟ ಸುಖ ಶಾಂತಿ ನೆಮ್ಮದಿ ಕೇಂದ್ರಗಳಾದ ದರ್ಗಾ…

  • adminadmin
  • November 23, 2023
  • 0 Comments
  • 0 minutes Read
ಕೆಸಿಸಿ ಬ್ಯಾಂಕಿನ ಅಧ್ಯಕ್ಷ ಉಪಾಧ್ಯಕ್ಷ ಅವಿರೋಧ ಆಯ್ಕೆ

ಕರ್ನಾಟಕ ಸೆಂಟ್ರಲ್ ಕೋ ಆಪರೇಟಿವ್ಹ ಬ್ಯಾಂಕ್ ದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿವಕುಮಾರ್ ಗೌಡ ಎಸ್ ಪಾಟೀಲ.ಉಪಾಧ್ಯಕ್ಷರಾಗಿ ನಿಂಗನಗೌಡ ಮುದಿಗೌಡ ಮರಿಗೌಡ್ರ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿರಾದ ಶಾಲಂ ಹುಸೇನ್ ಅವರು ನಮ್ಮ ಸಂಗ್ರಾಮ್ ಸುದ್ದಿ ಗಾರರರಿಗೆ ತಿಳಿಸಿದರು. ಈ…

  • adminadmin
  • November 23, 2023
  • 0 Comments
  • 1 minute Read
ರಾಜ್ಯ ಮಟ್ಟದ ಸ್ಕೆಟಿಂಗ್ ಸ್ಪರ್ಧೆ — ಅತ್ಯುತ್ತಮ ಸಾಧನೆ

ಧಾರವಾಡ:– ಕರ್ನಾಟಕ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ 39 ನೇ ರಾಜ್ಯ ಮಟ್ಟದ ಸ್ಕೆಟಿಂಗ್ ಸ್ಪರ್ಧೆಯು ಇತ್ತೀಚೆಗೆ ಮಂಗಳರಿನಲ್ಲಿ 9ನೇ ನವೆಂಬರ್ ಯಿಂದ 12ನೇ ನವೆಂಬರ್ ವರೆಗೂ ಆಯೋಗಿಸಲಾಗಿತ್ತು. ಹುಬ್ಬಳ್ಳಿ ರೋಲರ್ ಸ್ಕೆಟಿಂಗ್ ಅಕಾಡೆಮಿಯ ಮಕ್ಕಳಾದ ಗೌಸಿಯಾನಾಜ್ ಮುಲ್ಲಾ…

  • adminadmin
  • November 20, 2023
  • 0 Comments
  • 0 minutes Read
ಧಾರವಾಡದಲ್ಲಿ ಟಿಪ್ಪು ಸುಲ್ತಾನ ಜಯಂತಿ ಆಚರಣೆ

ಧಾರವಾಡ : ಇಂದು ರಾಷ್ಟ್ರವೀರ ದೇಶ ಪ್ರೇಮಿ,ದೇಶಕ್ಕಾಗಿ ತನ್ನ ಮಕ್ಕಳನ್ನೆ ಒತ್ತೆ ಇಟ್ಟ ನಾಡ ಪ್ರೇಮಿ ಟಿಪ್ಪು ಸುಲ್ತಾನ ಅವರ ಜನ್ಮ ದಿನವಿಂದು ಧಾರವಾಡದಲ್ಲಿ ಟಿಪ್ಪು ಸುಲ್ತಾನ ಜಯಂತಿಯನ್ನು ಧಾರವಾಡದ ಟಿಪ್ಪು ಸುಲ್ತಾನ ವೃತದಲ್ಲಿ ಕರ್ನಾಟಕ ಹಜರತ ಟಿಪ್ಪು ಸುಲ್ತಾನ ಯುವ…

  • adminadmin
  • November 20, 2023
  • 0 Comments
  • 0 minutes Read
ಬೆಲ್ಲದ ಶೋರೂಮ ಅತಿಕ್ರಮಣ ಜಾಗವನ್ನು ಮರು ತನಿಖೆಗೆ ನಾಗರಾಜ ಗೌರಿ ಆಗ್ರಹ

ಧಾರವಾಡ : ಶಾಸಕ ಅರವಿಂದ ಬೆಲ್ಲದರವರ ಮಾಲೀಕತ್ವದ ರಾಯಪುರದಲ್ಲಿರುವ ಎಂ.ಜಿ.ಹೆಕ್ಟರ್‌ ಶೋರೂಮ ಇರುವ ಜಾಗದಲ್ಲಿ ಸುಮಾರು ೮೦ ಅಡಿ ಅಗಲ ೧.೫ ಕಿ.ಮೀ ಉದ್ದದ ರೈತರ ರಸ್ತೆಯನ್ನು ನಕ್ಷೆಯಲ್ಲಿ ಮಾಯಮಾಡಿ ಜಾಗಾ ಕಬಳಿಸಿದ್ದಾರೆ ಎಂದು ರಾಣಿ ಚೆನ್ನಮ್ಮ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷರಾದ…

  • adminadmin
  • November 19, 2023
  • 0 Comments
  • 0 minutes Read
ಪಿಂಜಾರ ಸಂಘದ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ರಾಜ್ಯ  ನದಾಫ / ಪಿಂಜಾರ ಸಂಘದ ಧಾರವಾಡ ಗ್ರಾಮೀಣ ಘಟಕ ಅಧ್ಯಕ್ಷರಾಗಿ ಅಬ್ದುಲ್‌ ರೆಹಮಾನ ಮೌಲಾಸಾಬ ನದಾಫ ಉಪಾಧ್ಯಕ್ಷರಾಗಿ ಇಸ್ಮಾಯಿಲ್‌ ಮಲ್ಲಿಕಸಾಬ ನದಾಫ ,ಮೌಲಾಸಾಬ ಹಜರತಸಾಬ ನದಾಫ,ಹುಸೇನಸಾಬ ದಾವಲಸಾಬ ನದಾಫ ಮಹಿಳಾ ವಿಭಾಗ ಉಪಾಧ್ಯಕ್ಷರಾಗಿ ಸುರಯ್ಯ ಹಸನಸಾಬ ಹೊಸಳ್ಳಿ. ಕಾರ್ಯದರ್ಶಿ…

  • adminadmin
  • November 19, 2023
  • 0 Comments
  • 1 minute Read
ವಿದ್ಯಾರ್ಥಿಗಳು ಜೀವನದಲ್ಲಿ ರಾಜಕೀಯ ಸೇರಬೇಕು

ಧಾರವಾಡದ ದಡ್ಡಿಕಮಲಾಪುರದಲ್ಲಿ ಇರುವ ಯೋಗ ಮತ್ತು ನೈಸರ್ಗಿಕ ಚಿಕಿತ್ಸಾಲಯದಲ್ಲಿ ಎಐಡಿಎಸ್ಓ ವತಿಯಿಂದ ವಲಯ ಮಟ್ಟದ ವಿದ್ಯಾರ್ಥಿಗಳ ಶಿಬಿರವನ್ನು ಆಯೋಜನೆ ಮಾಡಲಾಯಿತು. ಧಾರವಾಡ, ಬೆಳಗಾವಿ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಯ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡರು. ನವೆಂಬರ್ 18 ಮತ್ತು 19ರಂದು ನಡೆಯುತ್ತಿರುವ ಶಿಬಿರದ…

  • adminadmin
  • November 7, 2023
  • 0 Comments
  • 0 minutes Read
ವಿನಯ ಕುಲಕರ್ಣಿಯವರ ಹುಟ್ಟು ಹಬ್ಬದ ಅಂಗವಾಗಿ “ರಕ್ತದಾನ ಹಾಗೂ ಅನ್ನಸಂತರ್ಪಣೆ”

ವಿನಯ ಕುಲಕರ್ಣಿ ಅಭಿಮಾನಿ ಬಳಗದ ವತಿಯಿಂದ ಇವತ್ತಿನ ದಿನ ಮಾನ್ಯ ಶ್ರೀ ವಿನಯ ಕುಲಕರ್ಣಿಯವರ ಹುಟ್ಟು ಹಬ್ಬದ ಅಂಗವಾಗಿ “ರಕ್ತದಾನ ಹಾಗೂ ಅನ್ನಸಂತರ್ಪಣೆ”ಮಾಡಲಾಯಿತು. ಈ ರಕ್ತದಾನ ಶಿಬಿರದಲ್ಲಿ ಕಾರ್ಯಕ್ರಮದಲ್ಲಿ ನೂರಾರು ಜನರು ರಕ್ತದಾನ ಮಾಡಿದರು ಸಾವಿರಾರು ಜನರು ಅನ್ನಪ್ರಸಾದ ಮಾಡಿದರು. ಈ…

  • adminadmin
  • November 7, 2023
  • 0 Comments
  • 0 minutes Read
ತಂಬಾಕು ಮುಕ್ತ ಸೇವನೆಯ ಜಾಗೃತಿ ಕಾರ್ಯಕ್ರಮ

ವೈಶುದೀಪ ಫೌಂಡೇಷನ್,ಲಯನ್ಸ್ ಕ್ಲಬ್ ಹಾರ್ವಡ್ ಗ್ಯಾಲಕ್ಸಿ,ಲಿಯೋ ಕ್ಲಬ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಎನಸಿಸಿ,ಎನ್ಎಸಐಯು,ಎಸಡಿಎಂ ವೈದ್ಯಕೀಯ ಕಾಲೇಜು ಮತ್ತು ಎಸಡಿಎಂ ದಂತ ಮಹಾವಿದ್ಯಾಲಯದ ಸಹಯೋಗದಲ್ಲಿ ತಂಬಾಕು ಜಗಿಯುವುದುದರಿಂದ ಉಂಟಾಗುವ ಅಪಾಯಗಳ ಕುರಿತು ಜಾಗೃತಿ ಮೂಡಿಸಲು ಸಾರ್ವಜನಿಕ ಜಾಗೃತಿ ರ್ಯಾಲಿಯನ್ನು ಆಯೋಜಿಸಲಾಗಿದೆ. ಹೆಬ್ಬಳ್ಳಿ…

  • adminadmin
  • November 6, 2023
  • 0 Comments
  • 0 minutes Read
V.K ಹುಟ್ಟು ಹಬ್ಬ ಆಚರಿಸಿದ ಅಂಗನವಾಡಿ ಕಾರ್ಯಕರ್ತೆಯರು

ಅಂಗನವಾಡಿ ಕಾರ್ಯಕರ್ತರು ಧಾರವಾಡ ಜಿಲ್ಲಾ ಘಟಕದ ವತಿಯಿಂದ ಮಾಜಿ ಸಚಿವ ಹಾಲಿ ಶಾಸಕರಾದ ವಿನಯ್ ಕುಲಕರ್ಣಿ ಅವರ ಹುಟ್ಟು ಹಬ್ಬವನ್ನು ಅಂಗನವಾಡಿ ಕಾರ್ಯಕರ್ತೆಯರು ಕೇಕ್ ಕಟ್ ಮಾಡುವ ಮುಖಾಂತರ ಆಚರಿಸಿದರು.

  • adminadmin
  • November 6, 2023
  • 0 Comments
  • 1 minute Read
ಜಿಮ್ನಾಸ್ಟಿಕ್ ಕ್ರೀಡೆಯಲ್ಲಿ ಸಾಧನೆ ಮೆರೆಯಬೇಕಾದರೆ ಕಠಿಣ ಪರಿಶ್ರಮ, ಶ್ರದ್ಧೆ, ಏಕಾಗ್ರತೆ ಮುಖ್ಯ – ಹೊರಟ್ಟಿ

ಧಾರವಾಡ : 8 ಜಿಲ್ಲೆಗಳಿಂದ ಬಂದಂತಹ 356 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕ್ರೀಡೆಯ ಮಹತ್ವವನ್ನು ಹೆಚ್ಚಿಸಬೇಕು. ಜಿಮ್ನಾಸ್ಟಿಕ್ ಕ್ರೀಡೆಯಲ್ಲಿ ಸಾಧನೆ ಮೆರೆಯಬೇಕಾದರೆ ಕಠಿಣ ಪರಿಶ್ರಮ, ಶ್ರದ್ಧೆ, ಏಕಾಗ್ರತೆ ಹಾಗೂ ನಿರಂತರ ದೈಹಿಕ ಸಾಮಥ್ರ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು…

  • adminadmin
  • November 6, 2023
  • 0 Comments
  • 0 minutes Read
ವಿನಯ್ ಕುಲಕರ್ಣಿ ಜನ್ಮದಿನದಂದು ವಿವಿಧೆಡೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಶಾಸಕರಾದ ವಿನಯ ಕುಲಕರ್ಣಿ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಅವರ ಅಭಿಮಾನಿಗಳು ಆಚರಣೆಗೆ ಮುಂದಾಗಿದ್ದು,ದುಂದು ವೆಚ್ಚದ ಬದಲು ಸುತ್ತಲಿನ ಹಳ್ಳಿಯ ಗ್ರಾಮಸ್ಥರಿಗೆ ದಿ 07 ಮಂಗಳವಾರ ದಂದು ಮುಂಜಾನೆ 9 ಗಂಟೆಇಂದ ಸಾಯಂಕಾಲ 5 ಗಂಟೆಯವರೆಗೆ,ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ…

  • adminadmin
  • November 5, 2023
  • 0 Comments
  • 1 minute Read
ಗ್ರಾ.ಪಂ ಗಳ ಕರೆ ಸಮಗ್ರ ಅಭಿವೃದ್ಧಿಗೆ ಸಿ.ಇ.ಓ. ಸ್ವರೂಪಾ ಆದೇಶ

ಗ್ರಾ.ಪಂ ಗಳ ಕರೆ ಸಮಗ್ರ ಅಭಿವೃದ್ಧಿಗೆ ಸಿ.ಇ.ಓ. ಸ್ವರೂಪಾ ಆದೇಶ ಧಾರವಾಡ 05 : ಜಿಲ್ಲೆಯ ಧಾರವಾಡ ತಾಲೂಕಿನ ನರೇಂದ್ರ ಮತ್ತು ಗರಗ ಗ್ರಾಮ ಪಂಚಾಯಿತಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಸ್ವರೂಪಾ ಟಿ ಕೆ ರವರು ಭೇಟಿ ನೀಡಿದರು ಈ…