ಕರ್ನಾಟಕ ಸೆಂಟ್ರಲ್ ಕೋ ಆಪರೇಟಿವ್ಹ ಬ್ಯಾಂಕ್ ದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿವಕುಮಾರ್ ಗೌಡ ಎಸ್ ಪಾಟೀಲ.ಉಪಾಧ್ಯಕ್ಷರಾಗಿ ನಿಂಗನಗೌಡ ಮುದಿಗೌಡ ಮರಿಗೌಡ್ರ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿರಾದ ಶಾಲಂ ಹುಸೇನ್ ಅವರು ನಮ್ಮ ಸಂಗ್ರಾಮ್ ಸುದ್ದಿ ಗಾರರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿರಾದ ದೊಡ್ಡಪ್ಪ ಹೊಗಾರ.ಕೆಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿರಾದ ಕೆ ಮುನಿಯಪ್ಪಾ.ಪ್ರಧಾನ ವ್ಯವಸ್ಥಾಪಕರಾದ ಎಸ್.ವ್ಹಿ.ಹೊಗಾರ. ಸಹಕಾರಿ ಸಂಘಗಳ ಉಪ ನಿಂಬಂಧಕರಾದ ಎಸ್ ನಿಂಗರಾಜು.ಕೆಸಿಸಿ ಆಡಳಿತದ ವಿಭಾಗ ಅಧಿಕಾರಿ ಕೆ.ಎಸ್.ಕಡಕೋಳ.ಇನ್ನೀತರು ಉಪಸ್ಥಿತರಿದ್ದರು.
ನಂತರ ಅವಿರೋಧ ಆಯ್ಕೆಯಾದ ಅಧ್ಯಕ್ಷರಾದ ಶಿವಕುಮಾರ್ ಗೌಡ ಎಸ್ ಪಾಟೀಲ.ಮತ್ತುಉಪಾಧ್ಯಕ್ಷರಾದ ನಿಂಗನಗೌಡ ಮುದಿಗೌಡ ಮರಿಗೌಡ್ರ ಅವರನ್ನು ಕೆಸಿಸಿ ಬ್ಯಾಂಕಿನ ಮಾಜಿ ಮಲ್ಲಿಕಾರ್ಜುನ ಹೊರಕೇರಿ ಅವರು ಸನ್ಮಾನಿಸಿ ಮಾತನಾಡಿ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಎಲ್ಲಾ ನಿರ್ದೇಶಕರು ಭಾಗವಹಿಸಿದ್ದರು
ಕೆಸಿಸಿ ಬ್ಯಾಂಕಿನ ಅಧ್ಯಕ್ಷ ಉಪಾಧ್ಯಕ್ಷ ಅವಿರೋಧ ಆಯ್ಕೆ
Related Posts
ಮಾಸಿಕ ವೇತನ ಹೆಚ್ಚಳ — ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ ಆಶಾ ಕಾರ್ಯಕರ್ತೆಯರ ವಿಧಾನ ಸೌಧ ಚಲೋ
Spread the love ಧಾರವಾಡ:- ದುಡಿದ ಹಣಕ್ಕೆ ಕನ್ನ ಹಾಕುವ ಈಗಿರುವ ವೇತನ ಪಾವತಿ ಪ್ರಕ್ರಿಯೆಯನ್ನು ಕೈಬಿಡಲು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಮಾಸಿಕ ವೇತನ ರೂ.15,000 ನಿಗದಿ ಮಾಡಲು ಮತ್ತು ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ ಆಶಾ ಕಾರ್ಯಕರ್ತೆಯರ ವಿಧಾನ ಸೌಧ…
ರೈತ ಸಂಘದ ಅಧ್ಯಕ್ಷರಾಗಿ ಜೆ ಎಮ ಜಾಲಿಹಾಳ ಆಯ್ಕೆ
Spread the love ಕುಂದಗೋಳ : ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಬೆಳೆ ರಕ್ಷಕ ರೈತ ಸಂಘಕ್ಕೆ ಇತ್ತೀಚಿಗೆ ನಡೆದ ಸಭೆಯಲ್ಲಿ ೨೦೨೪-೨೫ ರ ಸಾಲಿನ ಬೆಳೆ ರಕ್ಷಕ ಸಂಘಕ್ಕೆ ಹೊಸ ಅಧ್ಯಕ್ಷರಾಗಿ ಜೆ.ಎಮ್.ಜಾಲಿಹಾಳ,ಉಪಾಧ್ಯಕ್ಷರಾಗಿ ಈರಪ್ಪಾ ಪಶುಪತಿಹಾಳ, ಗೌರವಾಧ್ಯಕ್ಷರಾಗಿ…