Spread the love


ಕರ್ನಾಟಕ ಸೆಂಟ್ರಲ್ ಕೋ ಆಪರೇಟಿವ್ಹ ಬ್ಯಾಂಕ್ ದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿವಕುಮಾರ್ ಗೌಡ ಎಸ್ ಪಾಟೀಲ.ಉಪಾಧ್ಯಕ್ಷರಾಗಿ ನಿಂಗನಗೌಡ ಮುದಿಗೌಡ ಮರಿಗೌಡ್ರ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿರಾದ ಶಾಲಂ ಹುಸೇನ್ ಅವರು ನಮ್ಮ ಸಂಗ್ರಾಮ್ ಸುದ್ದಿ ಗಾರರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿರಾದ ದೊಡ್ಡಪ್ಪ ಹೊಗಾರ.ಕೆಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿರಾದ ಕೆ ಮುನಿಯಪ್ಪಾ.ಪ್ರಧಾನ ವ್ಯವಸ್ಥಾಪಕರಾದ ಎಸ್.ವ್ಹಿ.ಹೊಗಾರ. ಸಹಕಾರಿ ಸಂಘಗಳ ಉಪ ನಿಂಬಂಧಕರಾದ ಎಸ್ ನಿಂಗರಾಜು.ಕೆಸಿಸಿ ಆಡಳಿತದ ವಿಭಾಗ ಅಧಿಕಾರಿ ಕೆ.ಎಸ್.ಕಡಕೋಳ.ಇನ್ನೀತರು ಉಪಸ್ಥಿತರಿದ್ದರು.
ನಂತರ ಅವಿರೋಧ ಆಯ್ಕೆಯಾದ ಅಧ್ಯಕ್ಷರಾದ ಶಿವಕುಮಾರ್ ಗೌಡ ಎಸ್ ಪಾಟೀಲ.ಮತ್ತುಉಪಾಧ್ಯಕ್ಷರಾದ ನಿಂಗನಗೌಡ ಮುದಿಗೌಡ ಮರಿಗೌಡ್ರ ಅವರನ್ನು ಕೆಸಿಸಿ ಬ್ಯಾಂಕಿನ ಮಾಜಿ ಮಲ್ಲಿಕಾರ್ಜುನ ಹೊರಕೇರಿ ಅವರು ಸನ್ಮಾನಿಸಿ ಮಾತನಾಡಿ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಎಲ್ಲಾ ನಿರ್ದೇಶಕರು ಭಾಗವಹಿಸಿದ್ದರು