Spread the love

ಧಾರವಾಡ  :
ಹು–ಧಾ ಮಹಾನಗರದಲ್ಲಿ ಪಾಲಿಕೆಯ ವಾಡ್೯ ನಂ 26 ನೇ ಸುತಗಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಕದಾಸರ ಬಾವ ಚಿತ್ರಕ್ಕೆ ಪುಷ್ಪ ನಮನವನ್ನು ಅಪಿ೯ಸುವ ಮೂಲಕ.ಕನಕ.ದಾಸರ ಜಯಂತಿಯನ್ನು ಆಚರಿಸಲಾಯಿತು
ಎಸ. ಡಿ.ಎಮ ಸಿ ಅಧ್ಯಕ್ಷರಾದ ಸಿದ್ದಪ್ಪ ಕೆಂಚಪ್ಪ ಕುಂಬಾರ ಅದ್ಯಕ್ಷತೆಯನ್ನು ವಹಿಸಿ ಮಾತನಾಡುತಾ. ಕನಕದಾಸರ ಚರಿತ್ರೆಯನ್ನು ಸಂಕ್ಷಿಪ್ತವಾಗಿ. ವಿವರಿಸಿದರು.
ಶಿಕ್ಷಕಿಯರಾದ ಶ್ರೀಮತಿ ವಿದ್ಯಾಕುಲಕರ್ಣಿಯವರು ಕನಕದಾಸರ ಕುರಿತು ಉಪನ್ಯಾಷ. ನೀಡಿದರು. ಸದಸ್ಯರಾದ ಸಿದ್ದಪ್ಪ ಡಿ. ವಾಲಿಕಾರ ಪ್ರದಾನ ಗುರುಗಳಾದ ಲಿಂಗರಾಜ ಬೆಟೆಗೇರಿ. ಶಾಲಾ ಶಿಕ್ಷಕ. ಶಿಕ್ಷಕಿಯರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕಿಯರಾದ ಆಶಾ. ಮುನವಳ್ಳಿಯವರು ಸ್ವಾಗತಿಸಿದ್ದರು .ಚಿನ್ನಮ್ಮಾ .ದೇಶನೂರ. ವಂದಿಸಿದರು.