ನದಾಫ್/ಪಿಂಜಾರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಧಾರವಾಡ ಶಹರ ಮತ್ತು ಗ್ರಾಮೀಣ ಘಟಕ ವತಿಯಿಂದ ಕರ್ನಾಟಕ ನದಾಫ್/ಪಿಂಜಾರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ದಿನಾಂಕ 30-12-23 ರಂದು ಸಾಯಂಕಾಲ 4 ಗಂಟೆಗೆ ಆಯೋಜಿಸಲಾಗಿದೆ ಪೂರ್ವಭಾವಿ ಸಭೆಯನ್ನು ಧಾರವಾಡ ತಾಲೂಕಿನ ಪಿಂಜಾರ ಸಂಘದ ಕಚೇರಿಯಲ್ಲಿ ಜಿಲ್ಲಾ ಮತ್ತು ತಾಲೂಕು…

ಕಾರ್ಮಿಕರ ಸಮ್ಮೇಳನ

ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರು ಸಂಘಟನೆ ನಿರಂತರವಾಗಿ ಹೋರಾಟದ ಮುಖಾಂತರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಎಲ್ಲಾ ಕಾರ್ಮಿಕರು ಸಂಘಟಿತರಾಗಿ ಹೋರಾಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ.ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ…

ನೂತನ ಸಂಘಟನೆ ಸಂಪೂರ್ಣ ಅಧಿಕಾರ ಈಶ್ವರ ಶಿವಳ್ಳಿ ಗೆ ಧಾರವಾಡ ನಗರದ ಸಾರ್ವಜನಿಕ ಸಮಸ್ಯೆಗಳ ಕುರಿತು ಹೋರಾಟ ಕೈಗೊಳ್ಳುವ ಸಲುವಾಗಿ ನೂತನ ಸಂಘಟನೆಯೊಂದನ್ನು ಅಸ್ತಿತ್ವಕ್ಕೆ ತರಲು ಸೋಮವಾರ ಜರುಗಿದ ಸಮಾನ ಮನಸ್ಕರ ಸಭೆಯಲ್ಲಿ ತೀರ್ಮಾನಿಸಲಾಗಿಯಿತು ನಗರದ ನೌಕರರ ಸಭಾಭವನದಲ್ಲಿ ಜರುಗಿದ ಪೂರ್ವ…

ಮನಸ್ಸಿಗೆ ಅತ್ಯುತ್ತಮ ಸಂಸ್ಕಾರ ನೀಡುವುದು ಅವಶ್ಯ

ಮನಸ್ಸಿಗೆ ಅತ್ಯುತ್ತಮ ಸಂಸ್ಕಾರ ನೀಡುವುದು ಅವಶ್ಯ ಧಾರವಾಡ: ಇಂದಿನ ದಿನಮಾನಗಳಲ್ಲಿ ಮನಸ್ಸಿಗೆ ಸಂಸ್ಕಾರ ನೀಡುವಂತಹ ಕಾರ್ಯಕ್ರಮಗಳು ಹೆಚ್ಚು ನಡೆದಲ್ಲಿ  ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಮ್ಮಿನಬಾವಿ ಪಂಚ ಗ್ರಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು. ನಗರದ ಮಂಗಳವಾರ…

ದಾಲಪಟ ಕಲೆ ಉಳಿಸಿ ಬೆಳೆಸುವುದು ಅಗತ್ಯವಿದೆ ನಿಂಗಪ್ಪ ಮೊರಬದ

ಹೆಬ್ಬಳ್ಳಿ ದಾಲಪಟ ಕಲೆ ಇದೊಂದು ಸಾಹಸ ಕ್ರೀಡೆಯಾಗಿದೆ ಜೊತೆಗೆ ಇದು ಜನಪದ ಕ್ರೀಡೆ ಮನಸ್ಸುನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಆಡುವ ವಿಶಿಷ್ಟವಾದ ಕಲೆಯಾಗಿದೆ.ಇದುಇಪ್ಪತ್ತು ವರ್ಷಗಳಿಂದ ಈ ಕ್ರೀಡೆ ಮಾಯವಾಗಿದೆ.ಈ ಕಲೆಯನ್ನು ಉಳಿಸಿ ಬೆಳೆಸುವುದು ಅಗತ್ಯವಿದೆ ಎಂದು ಹೆಬ್ಬಳ್ಳಿ  ಪಂಚಾಯತ್ ಅಧ್ಯಕ್ಷ ನಿಂಗಪ್ಪ ಮೊರಬದ…

ದೇಶಾದ್ಯಂತ ಕ್ರಿಸ್ಮಸ್ ಹಬ್ಬ ಸಂಭ್ರಮ

ಧಾರವಾಡ ಹುಬ್ಬಳ್ಳಿ ಮಹಾನಗರ ಸೇರಿದಂತೆ ದೇಶಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಪ್ರೀತಿ ಗೌರವದಿಂದಲೇ ಬದುಕುವುದನ್ನು ಕಲಿಯಬೇಕು ನಮ್ಮನ್ನು ದ್ವೇಷಿಸುವವರನ್ನು ಕೊಡಾ ಪ್ರೀತಿಸು ಎಂದು ಯೇಸುವಿನ ಸಂದೇಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಫಾದರ್ ಸೆಡ್ರಿಕ್…

ಆಧುನಿಕ ಮಹಿಳೆಯು ದೌರ್ಜನ್ಯಗಳಿಗೆ ತುತ್ತಾಗುತ್ತಿರುವುದು ದುರ್ಭಾಗ್ಯ – ಮಧುಲತಾ ಗೌಡರ

ಎ.ಐ.ಎಮ್.ಎಸ್.ಎಸ್‌ ನ ೭ನೇ ರಾಜ್ಯಮಟ್ಟದ ಮಹಿಳಾ ಸಮ್ಮೇಳನ ಧಾರವಾಡ : ಎ.ಐ.ಎಮ್.ಎಸ್.ಎಸ್‌ ಮತ್ತು ಸಮಾಜಶಾಸ್ತ್ರದ ವಿಭಾಗ ಹಾಗೂ ಪ್ರಗತಿಪರ ಮಹಿಳಾ ವೇದಿಕೆಯಿಂದ ಜಂಟಿಯಾಗಿ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಜಿಗಳೂರು ಮತ್ತು ಶೇಷಗಿರಿ ಮಹಿಳಾ ಸಮ್ಮೇಳನಕ್ಕೆ ಪೂರಕವಾಗಿ “ಆಧುನಿಕ ಮಹಿಳೆಯರು ಎದುರಿಸುತ್ತಿರುವ…

ಬಸವಜಯ ಮೃತುಂಜಯ ಸ್ವಾಮೀಜಿಗಳ ೪೫ ನೇಯ ಜನ್ಮೋತ್ಸವ

ಧಾರವಾಡ : ಪಂಚಸೇನಾ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಕೂಡಲ ಸಂಗಮ ಪೀಠದ, ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತುಂಜಯ ಸ್ವಾಮೀಜಿಗಳ ೪೫ ನೇಯ ಜನ್ಮೋತ್ಸವದ ಪ್ರಯುಕ್ತ ಧಾರವಾಡದ ಐತಿಹಾಸಿಕ ಪ್ರಸಿದ್ಧ ಕೆಲಗೇರಿಯ ದಡದಲ್ಲಿರುವ ಕಲ್ಮೇಶ್ವರ ದೇವಸ್ಥಾನದಲ್ಲಿ ಪಂಚಸೇನಾ ಜಿಲ್ಲಾಧ್ಯಕ್ಷ ಮುತ್ತು…

” ದ ಪ್ರೊಫೆಟ್‌ ಆಂಡ್‌ ದ ಪೋಯಟ್‌” ನಾಟಕ ಪ್ರದರ್ಶನ

ಧಾರವಾಡ : ಧಾರವಾಡದ ರಂಗ ಸಂಸ್ಥೆ ಅಭಿನಯ ಭಾರತಿಯ ಆಯೋಜನೆಯಲ್ಲಿ ಶನಿವಾರ ೨೩ ರಂದು ರಂಗಾಯಣದ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ” ದ ಪ್ರೊಫೆಟ್‌ ಆಂಡ್‌ ದ ಪೋಯಟ್‌” ನಾಟಕ ಮೈಸೂರಿನ ಕಲಾ ಸುರುಚಿ ತಂಡದಿಂದ ಪ್ರದರ್ಶನಗೊಂಡಿತು. ನಾಟಕದ ನಿರ್ದೇಶನ ಶಶಿಧರ…

ರಾಜ್ಯ ಮಟ್ಟದ ಪ್ರದರ್ಶನ ಹಮ್ಮಿಕೊಳ್ಳಿ ಅದಕ್ಕೆ ಸಹಾಯ ಸಹಕಾರ ನೀಡುವೆ ಸಚಿವ ಸಂತೋಷ್ ಲಾಡ್

ಧಾರವಾಡ : ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದ ಕಟ್ಟಡ ಸಾಮಗ್ರಿಗಳ ಕುರಿತ ಎಲ್ಲಾ ಮಾಹಿತಿಯು ಒಂದೇ ಸೂರಿನಲ್ಲಿ ಸಿಗುವಂತೆ ಮಾಡಿರುವ ಅಸೋಸಿಯೇಷನ್ಠ ಆಫ್ ಕೌನ್ಸಿಲಿಂಗ್ ಸಿವಿಲ್ ಇಂಜಿನಿಯರ್ಸ್ ಲೋಕಲ್ ಸೆಂಟರ್ ಧಾರವಾಡದ ಕಾರ್ಯ ಪೂರ್ಣವಾಗಿದೆ ಎಂದು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರು…